ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

PHOTOS | Cyclone Montha: ತೀವ್ರ ಸ್ವರೂಪ ಪಡೆದ 'ಮೊಂಥಾ' ಚಂಡಮಾರುತ

Cyclone Rainfall Alert: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ 'ಮೊಂಥಾ' ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 28 ಅಕ್ಟೋಬರ್ 2025, 6:25 IST
PHOTOS | Cyclone Montha: ತೀವ್ರ ಸ್ವರೂಪ ಪಡೆದ 'ಮೊಂಥಾ' ಚಂಡಮಾರುತ
err

ತೆಲಂಗಾಣ: ಅಧಿಕಾರ ಕಳೆದುಕೊಂಡ ಬಳಿಕ ಬಿಆರ್‌ಎಸ್‌ ಪಕ್ಷದ ದೇಣಿಗೆ ಇಳಿಕೆ

2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧಿಕಾರ ಕಳೆದುಕೊಂಡ ಬಳಿಕ ಕಳೆದ ಹಣಕಾಸು ವರ್ಷದಲ್ಲಿ ಅತಿ ಕಡಿಮೆ ದೇಣಿಗೆ ಸ್ವೀಕರಿಸಿದೆ.
Last Updated 28 ಅಕ್ಟೋಬರ್ 2025, 6:14 IST
ತೆಲಂಗಾಣ: ಅಧಿಕಾರ ಕಳೆದುಕೊಂಡ ಬಳಿಕ ಬಿಆರ್‌ಎಸ್‌ ಪಕ್ಷದ ದೇಣಿಗೆ ಇಳಿಕೆ

ಮಹಾರಾಷ್ಟ್ರ: ಮಾಜಿ ಸಚಿವ ಏಕನಾಥ ಖಡ್ಸೆ ಮನೆಯಲ್ಲಿ ಕಳ್ಳತನ

Eknath Khadse House Theft: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ರಮಾನಂದ ನಗರದ ಮನೆಯಲ್ಲಿ ಅನಾಮಿಕ ವ್ಯಕ್ತಿಗಳು ಬೀಗ ಒಡೆದು ನುಗ್ಗಿದ್ದಾರೆ. ಮನೆಯ ಒಳಗೆ ವ್ಯಸ್ತುಗಳು ಚೆಲ್ಲಾಪಿಲ್ಲಿಯಾಗಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 28 ಅಕ್ಟೋಬರ್ 2025, 5:56 IST
ಮಹಾರಾಷ್ಟ್ರ: ಮಾಜಿ ಸಚಿವ ಏಕನಾಥ ಖಡ್ಸೆ ಮನೆಯಲ್ಲಿ ಕಳ್ಳತನ

Bihar: ಪಾಸ್ವಾನ್, ಪ್ರಶಾಂತ್– CM ಹುದ್ದೆ ಆಕಾಂಕ್ಷಿಗಳು ಹಿಂದೆ ಸರಿದಿದ್ದು ಏಕೆ?

Election Withdrawal: ಬಿಹಾರ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ಬಿಂಬಿತರಾದ ಚಿರಾಗ್ ಪಾಸ್ವಾನ್ ಹಾಗೂ ಪ್ರಶಾಂತ್ ಕಿಶೋರ್ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಉಭಯ ಪಕ್ಷದ ಆಂತರಿಕ ಲೆಕ್ಕಾಚಾರದಿಂದ ಈ ನಿರ್ಧಾರ ಬಂದಿದೆ.
Last Updated 28 ಅಕ್ಟೋಬರ್ 2025, 5:34 IST
Bihar: ಪಾಸ್ವಾನ್, ಪ್ರಶಾಂತ್– CM ಹುದ್ದೆ ಆಕಾಂಕ್ಷಿಗಳು ಹಿಂದೆ ಸರಿದಿದ್ದು ಏಕೆ?

ಬಿಹಾರ ಚುನಾವಣೆ 2025: ಜನಸಂಖ್ಯೆಯಲ್ಲಿ ಪ್ರಮುಖ ಪಾಲು–ಪ್ರಾತಿನಿಧ್ಯ ನಗಣ್ಯ

Muslim Representation: ಬಿಹಾರದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 16.9ರಷ್ಟಿದ್ದರೂ, ವಿಧಾನಸಭೆಯಲ್ಲಿ ಅವರ ಪ್ರಾತಿನಿಧ್ಯ ಶೇ 6 ರಿಂದ 11.5ರಷ್ಟೇ. ಸೀಮಾಂಚಲದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಹೆಚ್ಚಿನ ಸಾಂದ್ರತೆ ಇದ್ದರೂ, ರಾಜಕೀಯ ಪ್ರಭಾವದಲ್ಲಿ ನಿಷ್ಕ್ರಿಯತೆ ಕಂಡುಬರುತ್ತಿದೆ.
Last Updated 27 ಅಕ್ಟೋಬರ್ 2025, 23:30 IST
ಬಿಹಾರ ಚುನಾವಣೆ 2025: ಜನಸಂಖ್ಯೆಯಲ್ಲಿ ಪ್ರಮುಖ ಪಾಲು–ಪ್ರಾತಿನಿಧ್ಯ ನಗಣ್ಯ

ಆತ್ಮಹತ್ಯೆ ತಡೆಗೆ ಕ್ರಮ | 8 ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ: ಸುಪ್ರೀಂ ಕೋರ್ಟ್‌

Mental Health Guidelines: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿ ಮಾಡಿದ ಮಾರ್ಗಸೂಚಿಗಳ ಅನುಷ್ಠಾನದ ಕುರಿತು 8 ವಾರಗಳಲ್ಲಿ ಅನುಸರಣಾ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸಿದೆ.
Last Updated 27 ಅಕ್ಟೋಬರ್ 2025, 23:30 IST
ಆತ್ಮಹತ್ಯೆ ತಡೆಗೆ ಕ್ರಮ | 8 ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ: ಸುಪ್ರೀಂ ಕೋರ್ಟ್‌

ಭಾರತ ಯಾವಾಗಲೂ ಯುದ್ಧಕ್ಕೆ ಸಿದ್ಧವಾಗಿರಬೇಕು: ರಾಜನಾಥ್‌ ಸಿಂಗ್‌

Defense Minister Statement: ಭಾರತ ಯಾವಾಗಲೂ ಯುದ್ಧಕ್ಕೆ ಸಿದ್ಧವಾಗಿರಬೇಕು. ಗಡಿಯಲ್ಲಿ ಯಾವಾಗ, ಏನೂ ಬೇಕಾದರೂ ನಡೆಯಬಹುದು ಎನ್ನುವುದಕ್ಕೆ ಪಾಕಿಸ್ತಾನದೊಂದಿಗಿನ ಸಂಘರ್ಷ ನಿದರ್ಶನವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಸೋಮವಾರ ಹೇಳಿದರು.
Last Updated 27 ಅಕ್ಟೋಬರ್ 2025, 23:30 IST
ಭಾರತ ಯಾವಾಗಲೂ ಯುದ್ಧಕ್ಕೆ ಸಿದ್ಧವಾಗಿರಬೇಕು: ರಾಜನಾಥ್‌ ಸಿಂಗ್‌
ADVERTISEMENT

25 ತಾಸು ಕೈಗೆ ಕೋಳ ಹಾಕಿ ಕೂರಿಸಿದ್ದರು: ಅಮೆರಿಕದಿಂದ ಗಡೀಪಾರಾದ ಭಾರತೀಯರ ನೋವು

Indian Deportees: ಅಮೆರಿಕದಿಂದ ಗಡೀಪಾರಾದ ಹರ್ಜಿಂದರ್‌ ಸಿಂಗ್‌ ಸೇರಿದಂತೆ 50 ಮಂದಿ ವಲಸಿಗರು ದೆಹಲಿಗೆ ವಾಪಸ್ಸಾಗಿದ್ದಾರೆ. 25 ತಾಸು ಕೈಗೆ ಕೋಳ ಹಾಕಿ ಕೂರಿಸಿದ ಅನುಭವದ ನೋವನ್ನು ಹಂಚಿಕೊಂಡ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಎಲ್ಲವೂ ವ್ಯರ್ಥವಾಯಿತು ಎಂದರು.
Last Updated 27 ಅಕ್ಟೋಬರ್ 2025, 16:19 IST
25 ತಾಸು ಕೈಗೆ ಕೋಳ ಹಾಕಿ ಕೂರಿಸಿದ್ದರು: ಅಮೆರಿಕದಿಂದ ಗಡೀಪಾರಾದ ಭಾರತೀಯರ ನೋವು

ಎರಡನೇ ಹಂತದಲ್ಲಿ 10 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ SIR: ಚುನಾವಣಾ ಆಯೋಗ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಎರಡನೇ ಹಂತದಲ್ಲಿ 10 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸೋಮವಾರ ಹೇಳಿದ್ದಾರೆ.
Last Updated 27 ಅಕ್ಟೋಬರ್ 2025, 16:00 IST
ಎರಡನೇ ಹಂತದಲ್ಲಿ 10 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ SIR: ಚುನಾವಣಾ ಆಯೋಗ

ಡಿಜಿಟಲ್‌ ಅರೆಸ್ಟ್‌ | ಸಿಬಿಐಗೆ ತನಿಖೆ ವಹಿಸಲು ಇಚ್ಛಿಸುತ್ತೇವೆ: ಸುಪ್ರೀಂ ಕೋರ್ಟ್

ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳಿಗೆ ‘ಸುಪ್ರೀಂ’ ನೋಟಿಸ್‌
Last Updated 27 ಅಕ್ಟೋಬರ್ 2025, 15:45 IST
ಡಿಜಿಟಲ್‌ ಅರೆಸ್ಟ್‌ | ಸಿಬಿಐಗೆ ತನಿಖೆ ವಹಿಸಲು ಇಚ್ಛಿಸುತ್ತೇವೆ: ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT