ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಮಾನಸಿಕ ಅಸ್ವಸ್ಥರಿಗೆ ಇಲ್ಲಿ ನೆಲೆ ಕಲ್ಪಿಸಿ, ಊಟೋಪಚಾರದ ಜೊತೆಗೆ ಆರೋಗ್ಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ರಾತ್ರಿ ಮತ್ತು ಮಧ್ಯಾಹ್ನ ಊಟ, ಬೆಳಗ್ಗೆ ಮತ್ತು ಸಂಜೆಯ ಉಪಹಾರ ವ್ಯವಸ್ಥೆಗೆ ಅಕ್ಕಿ, ದವಸ–ಧಾನ್ಯ, ತರಕಾರಿ, ಮೀನು–ಮಾಂಸ, ಸಾಂಬಾರು ಪದಾರ್ಥಗಳ ಕೊರತೆ ಕಾಡುತ್ತಿದೆ.