ವೆಂಕಿ ಪಲಿಮಾರ್ ಅವರಿಂದ ಜನಜಾಗೃತಿಯ ಕಲಾಕೃತಿ
ಕುಬ್ಜ ಅಣ್ಣ ತಂಗಿಯರು ರಚಿಸಿದ ವಸ್ತು ಪ್ರದರ್ಶನ.
ಜಿಲ್ಲಾ ಪಾಣಾರ ಸಂಘದ ತೆಂಗಿನ ಸಿರಿಯ ಕಲಾಕೃತಿಗಳ ರಚನೆ

ಉಡುಪಿ-ಉಚ್ಚಿಲ ದಸರಾ ಸಂಭ್ರಮದಲ್ಲಿ ಹೊಸ ರೀತಿಯಲ್ಲಿ ವಸ್ತುಪ್ರದರ್ಶನ ನಡೆಸುವ ಚಿಂತನೆ ನಡೆಸಲಾಗಿತ್ತು. ಹಾಗಾಗಿ ವಿಶಿಷ್ಠ ರೀತಿಯ ಜನಜಾಗೃತಿ ಮೂಡಿಸುವ ಕಲಾಕೃತಿಗಳನ್ನು ಪ್ರದರ್ಶನಕ್ಕಿರಿಸಲಾಗಿದೆ
ಯತೀಶ್ ಕಿದಿಯೂರು ವಸ್ತುಪ್ರದರ್ಶನ ಉಸ್ತುವಾರಿ