ಬಳಿಕ ಯೋಗಿ ಆದಿತ್ಯನಾಥ್ ಪ್ರತಿಕೃತಿಯನ್ನು ದಹಿಸಿ ಘೋಷಣೆ ಕೂಗಲಾಯಿತು. ದಲಿತ ಮುಖಂಡರಾದ ಜಯನ್ ಮಲ್ಪೆ, ಲೋಕೇಶ್ ಪಡುಬಿದ್ರಿ, ಮಂಜುನಾಥ್ ಗಿಳಿಯಾರ್, ಬಿ.ಎಂ.ಭಟ್ ಮಾತನಾಡಿದರು. ಸುಂದರ್ ಕಪ್ಪೆಟ್ಟು, ರಮೇಶ್ ಪಾಲ್, ಗಣೇಶ್ ನೇರ್ಗಿ, ಶಶಿಕಲಾ ತೊಟ್ಟಂ, ಕೃಷ್ಣ ಶ್ರೀಯಾನ್, ಅರುಣ್ ಮಲ್ಪೆ, ಭಗವಾನ್ ದಾಸ್ ಮಲ್ಪೆ, ಮಂಜುನಾಥ್, ಸಂತೋಷ್ ಕಪ್ಪೆಟ್ಟು ಇದ್ದರು.