ನಂತರ ಎಸ್.ಪಿ. ಬಾಲಸುಬ್ರಮಣ್ಯಂ ಹಾಡಿರುವ ಗೀತೆಗಳನ್ನು ಯುವ ಗಾಯಕರಾದ ಸತೀಶ ಭಾಗವತ್, ಚಂದ್ರಕಾಂತ ನಾಯರಿ, ಮಹೇಶ ನಾಯರಿ, ಎಂ.ಸಿ ಚಂದ್ರಶೇಖರ್, ಗಾಯಕಿಯರಾದ ಶ್ರೀರಕ್ಷಾ ಗೋಪಾಡಿ, ಭಾರ್ಗವಿ ಹಂಗಾರಕಟ್ಟೆ, ಮೇಘನಾ ಕಾರ್ಕಡ, ಅರ್ಚನಾ ಗುಂಡ್ಮಿ, ದಿವ್ಯಾ ಹಂಗಾರಕಟ್ಟೆ, ನಾಗರತ್ನಾ ಮಾಬುಕಳ ಹಾಡಿದರು. ಪ್ರದೀಪ್ ಪುತ್ರನ್ ನಿರೂಪಿಸಿ, ವಂದಿಸಿದರು.