ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಉಡುಪಿ: ಇಳುವರಿ ಕುಸಿತ ಭೀತಿಯಲ್ಲಿ ಅಡಿಕೆ ಬೆಳೆಗಾರರು

ನವೀನ್‌ ಕುಮಾರ್‌ ಜಿ.
Published : 8 ಜೂನ್ 2025, 5:27 IST
Last Updated : 8 ಜೂನ್ 2025, 5:27 IST
ಫಾಲೋ ಮಾಡಿ
Comments
ಕೆಲವೆಡೆ ಅಡಿಕೆ ಮರಕ್ಕೆ ಹತ್ತುವ ಕಾರ್ಮಿಕರ ಕೊರತೆ ಇರುವುದರಿಂದ ಕೆಲವೊಮ್ಮೆ ಬೋರ್ಡೋ ದ್ರಾವಣ ಸಿಂಪಡಿಸಲು ವಿಳಂಬವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೊಳೆ ರೋಗ ಉಂಟಾಗುವ ಸಾಧ್ಯತೆಯೂ ಇದೆ
ಶ್ರೀಧರ ಪೂಜಾರಿ ಅಡಿಕೆ ಬೆಳೆಗಾರ ಕಾಂತಾವರ
ಅತಿಯಾದ ಬಿಸಿಲಿಗೂ ಅಡಿಕೆಯ ಹಿಂಗಾರ ಉದುರುತ್ತದೆ. ಈ ಬಾರಿ ಮೇ ತಿಂಗಳಲ್ಲೇ ಧಾರಾಕಾರ ಮಳೆ ಸುರಿದ ಕಾರಣ ಹಿಂಗಾರ ಕೊಳೆತು ಹೋಗಿದ್ದು ಇಳುವರಿ ಕುಸಿಯುವ ಆತಂಕ ಕಾಡುತ್ತಿದೆ
ಶೈಲೇಶ್ ಮರಾಠೆ ಅಡಿಕೆ ಬೆಳೆಗಾರ ಈದು ಕಾರ್ಕಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT