ಕೆಲವೆಡೆ ಅಡಿಕೆ ಮರಕ್ಕೆ ಹತ್ತುವ ಕಾರ್ಮಿಕರ ಕೊರತೆ ಇರುವುದರಿಂದ ಕೆಲವೊಮ್ಮೆ ಬೋರ್ಡೋ ದ್ರಾವಣ ಸಿಂಪಡಿಸಲು ವಿಳಂಬವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೊಳೆ ರೋಗ ಉಂಟಾಗುವ ಸಾಧ್ಯತೆಯೂ ಇದೆ
ಶ್ರೀಧರ ಪೂಜಾರಿ ಅಡಿಕೆ ಬೆಳೆಗಾರ ಕಾಂತಾವರ
ಅತಿಯಾದ ಬಿಸಿಲಿಗೂ ಅಡಿಕೆಯ ಹಿಂಗಾರ ಉದುರುತ್ತದೆ. ಈ ಬಾರಿ ಮೇ ತಿಂಗಳಲ್ಲೇ ಧಾರಾಕಾರ ಮಳೆ ಸುರಿದ ಕಾರಣ ಹಿಂಗಾರ ಕೊಳೆತು ಹೋಗಿದ್ದು ಇಳುವರಿ ಕುಸಿಯುವ ಆತಂಕ ಕಾಡುತ್ತಿದೆ