ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಕಾರ್ಕಳ | ‘ವನಗಿರಿಯ ರಂಗು’ ಚಿತ್ರಕಲೆ, ಪರಿಸರ‌ ಪಾಠ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ ಕಲಾವಿದೆ ರಕ್ಷಾ ಪೂಜಾರಿ
ಎಸ್. ವಾಸುದೇವ ಭಟ್
Published : 21 ಸೆಪ್ಟೆಂಬರ್ 2024, 6:29 IST
Last Updated : 21 ಸೆಪ್ಟೆಂಬರ್ 2024, 6:29 IST
ಫಾಲೋ ಮಾಡಿ
Comments
ನನ್ನ ಕಲಾಪ್ರೇಮಕ್ಕೆ ತಂದೆ ತಾಯಿ ಸ್ಫೂರ್ತಿ. ಗೆಳೆಯರ ಪ್ರೋತ್ಸಾಹದಿಂದ ರಾಷ್ಟ್ರೀಯ ಮಟ್ಟದಲ್ಲಿ ಕಲಾಕೃತಿಗಳ ಪ್ರದರ್ಶನ ನೀಡಲು ಸಾಧ್ಯವಾಗಿದೆ. ರಾಜ್ಯದ 80ಕ್ಕೂ ಹೆಚ್ಚು ಕಡೆ ಚಿತ್ರಕಲಾ ಶಿಬಿರ ಏರ್ಪಡಿಸಿದ್ದೇನೆ.
ರಕ್ಷಾ ಪೂಜಾರಿ, ಕಲಾವಿದೆ
ನಮ್ಮ ಮಗಳು ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲೆ ಕಲಿಸುವುದಕ್ಕೆ ಪೂರ್ಣ ಸಹಕಾರವಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಪರಿಸರ ಕಾಳಜಿ ಚಿತ್ರಕಲೆ ಕಲಿಸಿಕೊಡುವ ವಿನೂತನ ಪ್ರಯತ್ನ ಸಾಹಸದ ಬಗ್ಗೆ ಹೆಮ್ಮೆಯಿದೆ.
ರಮೇಶ್, ರಕ್ಷಾ ತಂದೆ
ವನಸಿರಿಯ ರಂಗು ಚಿಕ್ಕಮಕ್ಕಳಿಗೆ ಪಾಠ
ವನಸಿರಿಯ ರಂಗು ಚಿಕ್ಕಮಕ್ಕಳಿಗೆ ಪಾಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT