‘ಹಿಂದೆ, ವಿಶ್ವಹಿಂದೂ ಪರಿಷತ್ನ ಸಭೆಯಲ್ಲಿ ಟ್ರಸ್ಟ್ ರಚನೆ ವಿಚಾರವಾಗಿ ಚರ್ಚೆ ನಡೆದು ವಿಶ್ವೇಶ ಶ್ರೀಗಳ ಹೆಸರು ಸೂಚಿತವಾಗಿತ್ತು. ಆದರೆ, ಹಿರಿಯ ಶ್ರೀಗಳು ವಯಸ್ಸಿನ ಕಾರಣ ನೀಡಿ, ಸ್ಥಾನವನ್ನು ನನಗೆ ಬಿಟ್ಟುಕೊಟ್ಟಿದ್ದರು. ಈಗ ಅಧಿಕೃತ ಆದೇಶ ಹೊರಬಿದ್ದಿದೆ’ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.