ದಿಟ್ಟ ಸಿಎಂ, ಗೃಹಸಚಿವರು ಬೇಕು:
ರಾಜ್ಯಕ್ಕೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಅವಶ್ಯಕತೆ ಇದೆ. ಅಭಿವೃದ್ಧಿ ಜತೆಗೆ ಹಿಂದುತ್ವವನ್ನು ರಕ್ಷಿಸುವ ಹಾಗೂ ಮೀನಮೇಷ ಎಣಿಸದೆ, ಮುಹೂರ್ತ–ಘಳಿಗೆ ನೋಡದೆ ನಿರ್ಧಾರ ತೆಗೆದುಕೊಳ್ಳುವ ನಾಯಕರು ಬೇಕು ಎಂದು ಯಶ್ಪಾಲ್ ಸುವರ್ಣ ಅಭಿಪ್ರಾಯಪಟ್ಟರು.