ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ಮೂಲದ ಅಮಿತ ಬಾಡ್ಕರ್‌ಗೆ ಆಸ್ಕರ್ ಪ್ರಶಸ್ತಿ

Last Updated 13 ಫೆಬ್ರುವರಿ 2020, 13:18 IST
ಅಕ್ಷರ ಗಾತ್ರ

ಕಾರವಾರ: ಈ ಬಾರಿಯ ‘ಆಸ್ಕರ್ ಪ್ರಶಸ್ತಿ’ಗೆ ಕಾರವಾರ ಮೂಲದ ಅಮಿತ ಗಣಪತಿ ಬಾಡ್ಕರ್ ಭಾಜನರಾಗಿದ್ದಾರೆ. ಹಾಲಿವುಡ್‌ನಲ್ಲಿ ನಿರ್ಮಾಣಗೊಂಡ ಅನಿಮೇಟೆಡ್‌ ಚಿತ್ರ ‘ಟಾಯ್ ಸ್ಟೋರಿ–4’ಗೆಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿಲಭಿಸಿದೆ.

ಪ್ರಸ್ತುತ ಇವರು ಅಮೆರಿಕದಲ್ಲಿ ಅನಿಮೇಷನ್ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದು ಈ ಚಿತ್ರದಲ್ಲಿ ಸ್ಪೆಷಲ್ಎಫೆಕ್ಟ್ ವಿಭಾಗದಲ್ಲಿ ಇವರು ಕಾರ್ಯನಿರ್ವಹಿಸಿದ್ದರು.92ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್ ಪ್ರಶಸ್ತಿ) ಪ್ರದಾನ ಸಮಾರಂಭ ಫೆ.9ರಂದು ಲಾಸ್‌ಎಂಜಲೀಸ್‌ನಲ್ಲಿ ನಡೆದಿತ್ತು.

ಇವರು ನಿರ್ವಹಿಸಿದ ಚಿತ್ರಗಳಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಮೂರನೇ ಚಿತ್ರ ಇದಾಗಿದೆ.2012ರಲ್ಲಿ ‘ಬ್ರೇವ್’ 2015ರಲ್ಲಿ ‘ಇನ್‌ಸೈಡ್‌ಔಟ್‌’ ಚಿತ್ರಕ್ಕೆಈ ಪ್ರಶಸ್ತಿ ದೊರಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT