‘ಕೋವಿಡ್ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಶಾಲೆ, ಕಾಲೇಜುಗಳನ್ನು ಆರಂಭಿಸಿದೆ. ಸಮಾವೇಶ, ಸಮಾರಂಭಗಳು ಹಲವೆಡೆ ನಡೆಯುತ್ತಿವೆ. ಗಣೇಶ ಚತುರ್ಥಿಗೂ ಅವಕಾಶ ನೀಡಲಾಗಿತ್ತು. ಆದರೆ ನವರಾತ್ರಿ ಸರಳವಾಗಿ ಆಚರಿಸಿ ಎಂದು ನಿಯಮ ಹೇರಿಕೆ ಮಾಡುವುದೇಕೆ’ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಪ್ರಶ್ನಿಸಿದರು.