<p><strong>ಕಾರವಾರ:</strong>ರಾಜ್ಯಮಟ್ಟದ ಸಾಹಿತ್ಯಿಕ ಕಾರ್ಯಾಗಾರ ‘ಕಥಾಯಾನ’ವನ್ನುಸೆ.7 ಮತ್ತು 8ರಂದುತೀರ್ಥಹಳ್ಳಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆಸಕ್ತ ಉದಯೋನ್ಮುಖ ಬರಹಗಾರರು, ಆಸಕ್ತರು, ಹೊಸ ಲೇಖಕರು ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಬಹುದು.</p>.<p>ಆಯ್ಕೆ ಪ್ರಕ್ರಿಯೆ ಮಾನದಂಡವಾಗಿ ಆಸಕ್ತ ಶಿಬಿರಾರ್ಥಿಗಳು ತಮ್ಮ ಇತ್ತೀಚಿನ ಪ್ರಕಟಿತ ಅಥವಾ ಹಸ್ತಪ್ರತಿ ರೂಪದಲ್ಲಿರುವ ಕಥೆ, ಲೇಖನ, ವೈಜ್ಞಾನಿಕ ಬರಹ ಯಾವುದಾದರೂ ಒಂದನ್ನು kathayaana@gmail.comಗೆ ಆ.15ರ ಒಳಗಾಗಿ ಕಳುಹಿಸಬೇಕು. ಈಗಾಗಲೇ ಪ್ರಕಟಿತ ಬರಹದ ವೆಬ್ ಲಿಂಕ್ ಅನ್ನು ಕೂಡಾ ಮೇಲ್ಮಾಡಬಹುದಾಗಿದೆ.</p>.<p>ಸಮಗ್ರ ಸಾಹಿತ್ಯದ ಮಾಹಿತಿ, ಅಂಕಣ ಬರಹ, ಕಥೆ, ಕಾದಂಬರಿ ರಚನೆಯ ಸ್ಥೂಲ ಚಿತ್ರಣ ಕಟ್ಟಿಕೊಡುವ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಕನ್ನಡದ ಪ್ರಮುಖ ಅಂಕಣಕಾರರು, ಸಾಹಿತಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.</p>.<p>ಪ್ರತಿಲಿಪಿಯ ಹೊಸ, ಪ್ರತಿಭಾವಂತ ಬರಹಗಾರರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕಥಾಯಾನದ ಸಂಚಾಲಕಿ ಪದ್ಮಜಾ ದರಲಗೋಡುಅವರನ್ನು ಮೊಬೈಲ್: 78922 63889, 9480017010 ಸಂಪರ್ಕಿಸಬಹುದು.</p>.<p>ಗರಿಷ್ಠ45 ಜನರಿಗೆ ಅವಕಾಶವಿದೆ. ಭಾಗವಹಿಸುವವರಿಗೆ ವಿವಿಧವ್ಯವಸ್ಥೆಗಳ ಅಂಗವಾಗಿ ಕಾರ್ಯಾಗಾರ ಪ್ರವೇಶ ಶುಲ್ಕ ₹700 ಭರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong>ರಾಜ್ಯಮಟ್ಟದ ಸಾಹಿತ್ಯಿಕ ಕಾರ್ಯಾಗಾರ ‘ಕಥಾಯಾನ’ವನ್ನುಸೆ.7 ಮತ್ತು 8ರಂದುತೀರ್ಥಹಳ್ಳಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆಸಕ್ತ ಉದಯೋನ್ಮುಖ ಬರಹಗಾರರು, ಆಸಕ್ತರು, ಹೊಸ ಲೇಖಕರು ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಬಹುದು.</p>.<p>ಆಯ್ಕೆ ಪ್ರಕ್ರಿಯೆ ಮಾನದಂಡವಾಗಿ ಆಸಕ್ತ ಶಿಬಿರಾರ್ಥಿಗಳು ತಮ್ಮ ಇತ್ತೀಚಿನ ಪ್ರಕಟಿತ ಅಥವಾ ಹಸ್ತಪ್ರತಿ ರೂಪದಲ್ಲಿರುವ ಕಥೆ, ಲೇಖನ, ವೈಜ್ಞಾನಿಕ ಬರಹ ಯಾವುದಾದರೂ ಒಂದನ್ನು kathayaana@gmail.comಗೆ ಆ.15ರ ಒಳಗಾಗಿ ಕಳುಹಿಸಬೇಕು. ಈಗಾಗಲೇ ಪ್ರಕಟಿತ ಬರಹದ ವೆಬ್ ಲಿಂಕ್ ಅನ್ನು ಕೂಡಾ ಮೇಲ್ಮಾಡಬಹುದಾಗಿದೆ.</p>.<p>ಸಮಗ್ರ ಸಾಹಿತ್ಯದ ಮಾಹಿತಿ, ಅಂಕಣ ಬರಹ, ಕಥೆ, ಕಾದಂಬರಿ ರಚನೆಯ ಸ್ಥೂಲ ಚಿತ್ರಣ ಕಟ್ಟಿಕೊಡುವ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಕನ್ನಡದ ಪ್ರಮುಖ ಅಂಕಣಕಾರರು, ಸಾಹಿತಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.</p>.<p>ಪ್ರತಿಲಿಪಿಯ ಹೊಸ, ಪ್ರತಿಭಾವಂತ ಬರಹಗಾರರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕಥಾಯಾನದ ಸಂಚಾಲಕಿ ಪದ್ಮಜಾ ದರಲಗೋಡುಅವರನ್ನು ಮೊಬೈಲ್: 78922 63889, 9480017010 ಸಂಪರ್ಕಿಸಬಹುದು.</p>.<p>ಗರಿಷ್ಠ45 ಜನರಿಗೆ ಅವಕಾಶವಿದೆ. ಭಾಗವಹಿಸುವವರಿಗೆ ವಿವಿಧವ್ಯವಸ್ಥೆಗಳ ಅಂಗವಾಗಿ ಕಾರ್ಯಾಗಾರ ಪ್ರವೇಶ ಶುಲ್ಕ ₹700 ಭರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>