ಗಣಪತಿ ಭಾಗ್ವತ್ ಕವಾಳೆ, ಎನ್.ಜಿ.ಹೆಗಡೆ ತಾರೀಮಕ್ಕಿ, ಸುನೀಲ ಭಂಡಾರಿ ಕಡತೋಕಾ, ಕೃಷ್ಣಪ್ರಕಾಶ ಉಳಿತ್ತಾಯ, ಪಿ.ಕೆ.ಹೆಗಡೆ ಹರಿಕೇರಿ ಮದ್ದಲೆಯಲ್ಲಿ, ಕೃಷ್ಣ ಯಾಜಿ ಇಡಗುಂಜಿ, ಗಣೇಶ ಗಾಂವ್ಕರ್ ಕನಕನಹಳ್ಳಿ, ಮಹಾಬಲೇಶ್ವರ ನಾಯಕನಕೆರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ ಹಾಗೂ ಸುಜನ್ ಹಾಲಾಡಿ ಚಂಡೆಯಲ್ಲಿ ಸಹಕರಿಸುವರು. ಯಕ್ಷಗಾನ ಪದ್ಯಗಳಿಗೆ ಪೂರಕವಾಗಿ ತೇಜಸ್ವಿ ಗಾಂವ್ಕರ್ ಹೆಗ್ಗಾರ, ಅನಂತ ದಂತಳಿಗೆ ಶಿಷ್ಯವೃಂದ ಹಾಗೂ ವರುಣ ಹೆಗಡೆ ತಂಡದವರು ಯಕ್ಷನೃತ್ಯ ಪ್ರದರ್ಶಿಸುವರು ಎಂದು ವಿವರಿಸಿದರು.