ಕಾರಿನಲ್ಲಿದ್ದ ಅಶೋಕ ಟಾಕಪ್ಪ ಅಕ್ಕಿ, ಪ್ರಕಾಶ ಟಾಕಪ್ಪ ಅಕ್ಕಿ, ತೇಜಸ್ ಪ್ರಕಾಶ ಅಕ್ಕಿ ಇವರಿಗೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಪಂಚಾಕ್ಷರಿ ನಗರದಿಂದ ಕಾರವಾರ ಪ್ರವಾಸಕ್ಕೆ ಶುಕ್ರವಾರ ಮುಂಜಾನೆ ಕುಟುಂಬ ಸಹಿತ ನಾಲ್ಕು ಕಾರುಗಳಲ್ಲಿ ಹೊರಟಿದ್ದರು.