‘ಜೀವನದಲ್ಲಿ ತಂದೆ, ತಾಯಿ ಅಥವಾ ಮತ್ಯಾರೇ ಆದರೂ ಅವರು ಯಾವುದೋ ಕ್ಷಣದಲ್ಲಿ ನಮಗೆ ಗುರುವಾಗಿರುತ್ತಾರೆ. ಅದಕ್ಕೇ ಅಷ್ಟೊಂದು ಮಹತ್ವ ಇರುವಾಗ, ದಿನದ 24 ಗಂಟೆಗಳಲ್ಲೂ ಗುರುಗಳಾಗಿ ಇರುವುದು ಸುಲಭದ ಮಾತಲ್ಲ. ಚಿಂತನೆಯನ್ನು ಮಾಡುವ ಶಕ್ತಿಯನ್ನು ಕೊಡುವವರೇ ನಿಜವಾದ ಗುರುಗಳು ಎಂದು ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿದ್ದರು’ ಎಂದು ಸ್ಮರಿಸಿದರು.