<p><strong>ಶಿರಸಿ: </strong>‘ಬಿ.ಎಸ್.ಎನ್.ಎಲ್ ಟವರ್ಜನರೇಟರ್ಗೆ ಡೀಸೆಲ್ ಬೇಕಾಗಿದೆ. ದಾನಿಗಳು ಕೆಳಗಿನ ಬ್ಯಾರಲ್ಗೆ ದಾನ ಮಾಡಬೇಕಾಗಿ ವಿನಂತಿ.ಹೆಚ್ಚಿನ ಮಾಹಿತಿಗೆಬಿ.ಎಸ್.ಎನ್.ಎಲ್ ಸಂಪರ್ಕಿಸಿ...’</p>.<p>ಮೊಬೈಲ್ ಸಿಗ್ನಲ್ ಪದೇಪದೇ ಕೈಕೊಟ್ಟು ಬೇಸತ್ತು ಹೋಗಿರುವ ತಾಲ್ಲೂಕಿನ ತಾರಗೋಡ ಗ್ರಾಮಸ್ಥರು, ಈ ರೀತಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.</p>.<p>ಈ ಗ್ರಾಮದ ಮೊಬೈಲ್ ಬಳಕೆದಾರರಿಗೆ ಭೈರುಂಬೆಯಲ್ಲಿರುವ ಬಿ.ಎಸ್.ಎನ್.ಎಲ್ಟವರ್ನಿಂದ ಬರುವ ಸಿಗ್ನಲ್ ಒಂದೇ ಆಧಾರ. ಆದರೆ, ಅಲ್ಲಿ ವಿದ್ಯುತ್ ಕೈಕೊಟ್ಟಾಗ ಮೊಬೈಲ್ ಸಿಗ್ನಲ್ ಕೂಡ ಇರುವುದಿಲ್ಲ. ಇದರಿಂದ ತಾರಗೋಡು ಗ್ರಾಮಕ್ಕೆ ದೂರಸಂಪರ್ಕ ಸೇವೆ ಲಭಿಸುವುದಿಲ್ಲ.</p>.<p>ಪದೇಪದೇ ಈ ರೀತಿ ಆಗುತ್ತಿದ್ದು, ಸಮಸ್ಯೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಸಂಸ್ಥೆಗೆ ಹಲವು ಸಲ ಮನವಿ ಮಾಡಿದ್ದರು. ಆದರೆ, ಜನರೇಟರ್ಗೆ ಡೀಸೆಲ್ಹಾಕಿಸಲು ಹಣವಿಲ್ಲ ಎಂದು ಅಧಿಕಾರಿಗಳುಅಸಹಾಯಕತೆ ವ್ಯಕ್ತಪಡಿಸಿದರು. ಇದರಿಂದ ಬೇಸರಗೊಂಡ ಗ್ರಾಮಸ್ಥರು, ರಸ್ತೆಯ ಬದಿಯಲ್ಲಿ ಬ್ಯಾರಲ್ ಒಂದನ್ನಿಟ್ಟು, ಅದರ ಮೇಲೆ ಫಲಕವನ್ನಿಡುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>‘ಬಿ.ಎಸ್.ಎನ್.ಎಲ್ ಟವರ್ಜನರೇಟರ್ಗೆ ಡೀಸೆಲ್ ಬೇಕಾಗಿದೆ. ದಾನಿಗಳು ಕೆಳಗಿನ ಬ್ಯಾರಲ್ಗೆ ದಾನ ಮಾಡಬೇಕಾಗಿ ವಿನಂತಿ.ಹೆಚ್ಚಿನ ಮಾಹಿತಿಗೆಬಿ.ಎಸ್.ಎನ್.ಎಲ್ ಸಂಪರ್ಕಿಸಿ...’</p>.<p>ಮೊಬೈಲ್ ಸಿಗ್ನಲ್ ಪದೇಪದೇ ಕೈಕೊಟ್ಟು ಬೇಸತ್ತು ಹೋಗಿರುವ ತಾಲ್ಲೂಕಿನ ತಾರಗೋಡ ಗ್ರಾಮಸ್ಥರು, ಈ ರೀತಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.</p>.<p>ಈ ಗ್ರಾಮದ ಮೊಬೈಲ್ ಬಳಕೆದಾರರಿಗೆ ಭೈರುಂಬೆಯಲ್ಲಿರುವ ಬಿ.ಎಸ್.ಎನ್.ಎಲ್ಟವರ್ನಿಂದ ಬರುವ ಸಿಗ್ನಲ್ ಒಂದೇ ಆಧಾರ. ಆದರೆ, ಅಲ್ಲಿ ವಿದ್ಯುತ್ ಕೈಕೊಟ್ಟಾಗ ಮೊಬೈಲ್ ಸಿಗ್ನಲ್ ಕೂಡ ಇರುವುದಿಲ್ಲ. ಇದರಿಂದ ತಾರಗೋಡು ಗ್ರಾಮಕ್ಕೆ ದೂರಸಂಪರ್ಕ ಸೇವೆ ಲಭಿಸುವುದಿಲ್ಲ.</p>.<p>ಪದೇಪದೇ ಈ ರೀತಿ ಆಗುತ್ತಿದ್ದು, ಸಮಸ್ಯೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಸಂಸ್ಥೆಗೆ ಹಲವು ಸಲ ಮನವಿ ಮಾಡಿದ್ದರು. ಆದರೆ, ಜನರೇಟರ್ಗೆ ಡೀಸೆಲ್ಹಾಕಿಸಲು ಹಣವಿಲ್ಲ ಎಂದು ಅಧಿಕಾರಿಗಳುಅಸಹಾಯಕತೆ ವ್ಯಕ್ತಪಡಿಸಿದರು. ಇದರಿಂದ ಬೇಸರಗೊಂಡ ಗ್ರಾಮಸ್ಥರು, ರಸ್ತೆಯ ಬದಿಯಲ್ಲಿ ಬ್ಯಾರಲ್ ಒಂದನ್ನಿಟ್ಟು, ಅದರ ಮೇಲೆ ಫಲಕವನ್ನಿಡುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>