ಕಳೆದ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿದ್ದ ಕಾರಣ ಅಡಿಕೆ ಬೆಳೆಗಾರರು ಶೇ 60ಕ್ಕಿಂತ ಹೆಚ್ಚಿನ ಬೆಳೆ ಕಳೆದುಕೊಂಡಿದ್ದರು. ಈಗ ಬಿಸಿಲು ಮಳೆಯ ಕಾರಣಕ್ಕೆ ಕೊಳೆ ರೋಗ ವಿಸ್ತರಿಸುವ ಆತಂಕ ಕಾಡುತ್ತಿದೆ
ಕೃಷ್ಣಮೂರ್ತಿ ಹೆಗಡೆ ಅಡಿಕೆ ಬೆಳೆಗಾರ ಶಿರಸಿ
ರೈತರು ಮುನ್ನೆಚ್ಚರಿಕೆ ಕ್ರಮವಾಗಿ ಬೋರ್ಡ್ ದ್ರಾವಣವನ್ನು ಪ್ರತಿಯೊಂದು ಅಡಿಕೆ ಗಿಡದ ಹಿಂಗಾರ ಕಾಯಿ ಎಲೆ ಸುಳಿಭಾಗ ಸಂಪೂರ್ಣ ತೊಯ್ಯವ ಹಾಗೆ ಸಿಂಪರಣೆ ಮಾಡಬೇಕು. ನಂತರ ಹವಾಮಾನ ಆಧರಿಸಿ 40-45 ದಿನಗಳ ಅಂತರದಲ್ಲಿ ಸಿಂಪರಣೆಯನ್ನು ಪುನಾರಾವರ್ತಿಸಬೇಕು.