ಸೋಮವಾರ, ಮಾರ್ಚ್ 20, 2023
24 °C

ಕುಮಟಾ | ಬಂಡೆಕಲ್ಲಿಗೆ ಬಡಿದು ಪರ್ಸಿನ್ ಬೋಟ್ ಮುಳುಗಡೆ:17 ಜನರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕರ್ಣ: ಕುಮಟಾ ಸಮೀಪದ ಕಡ್ಲೆ ಬಳಿ ಬಂಡೆಕಲ್ಲಿಗೆ ಬಡಿದು ನಿಯಂತ್ರಣ ತಪ್ಪಿದ ಪರಿಣಾಮ ಶುಕ್ರವಾರ ಪರ್ಸಿನ್ ಬೋಟ್ ಮುಳುಗಿದೆ. ಅದರಲ್ಲಿದ್ದ 17 ಮಂದಿಯನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಳ್ಳಂಬಾರದ ಸುಧಾಕರ ಖಾರ್ವಿ ಒಡೆತನ ಶ್ರೀದೇವಿ ಅನುಗ್ರಹ ಹೆಸರಿನ ಬೋಟ್ ಮುಳುಗಿದೆ. ಮೀನುಗಾರಿಕೆಗೆ ತೆರಳಿದ್ದ ಕಾರ್ಮಿಕರು ಮರಳಿ ಬರುವ ವೇಳೆ ದುರ್ಘಟನೆ ಸಂಭವಿಸಿತ್ತು.

ಕರಾವಳಿ ಪಡೆ ಕುಮಟಾ ಠಾಣೆಯ ಗಣಪತಿ ನಾಯಕ, ಶ್ರೀನಿವಾಸ್ ದುರ್ಗೇಕರ್, ಸಂತೋಷ ಹರಿಕಂತ್ರ ನೇತೃತ್ವದ ತಂಡ  ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು