ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಉತ್ತರ ಕನ್ನಡ|‘ರಾಜಕಾರಣ’: ಅಭಿವೃದ್ಧಿ ಯೋಜನೆಗಳಿಗೆ ಗ್ರಹಣ; ಆಮೆಗತಿಯಲ್ಲಿ ಕಾಮಗಾರಿ

Published : 23 ಸೆಪ್ಟೆಂಬರ್ 2024, 5:03 IST
Last Updated : 23 ಸೆಪ್ಟೆಂಬರ್ 2024, 5:03 IST
ಫಾಲೋ ಮಾಡಿ
Comments
ಉದ್ಘಾಟನೆಗೊಂಡರೂ ಕಾಮಗಾರಿ ಬಾಕಿಯಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗದ ಮುಂಡಗೋಡದ ಸಾರಿಗೆ ಘಟಕ
ಉದ್ಘಾಟನೆಗೊಂಡರೂ ಕಾಮಗಾರಿ ಬಾಕಿಯಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗದ ಮುಂಡಗೋಡದ ಸಾರಿಗೆ ಘಟಕ
ಶಿರಸಿಯ ಗಣೇಶಪಾಲ್ ಬಳಿ ಸೇತುವೆ ಕಾಮಗಾರಿ ಅರೆಬರೆ ಆಗಿರುವುದು
ಶಿರಸಿಯ ಗಣೇಶಪಾಲ್ ಬಳಿ ಸೇತುವೆ ಕಾಮಗಾರಿ ಅರೆಬರೆ ಆಗಿರುವುದು
ಹಳಿಯಾಳದ ಸಾರಿಗೆ ಘಟಕದ ಹತ್ತಿರ ನೂತನವಾಗಿ ನಿರ್ಮಿಸಲಾಗುತ್ತಿರುವ ಖೇಲೋ ಇಂಡಿಯಾ ಕೇಂದ್ರದ ಕೆಲಸ ಪೂರ್ಣಗೊಳ್ಳದೆ ಸ್ಥಗಿತಗೊಂಡಿದೆ
ಹಳಿಯಾಳದ ಸಾರಿಗೆ ಘಟಕದ ಹತ್ತಿರ ನೂತನವಾಗಿ ನಿರ್ಮಿಸಲಾಗುತ್ತಿರುವ ಖೇಲೋ ಇಂಡಿಯಾ ಕೇಂದ್ರದ ಕೆಲಸ ಪೂರ್ಣಗೊಳ್ಳದೆ ಸ್ಥಗಿತಗೊಂಡಿದೆ
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ
ಕಾಂಗ್ರೆಸ್ ಸರ್ಕಾರವೂ ಈ ಹಿಂದಿನಂತೆ ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡದೆ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುತ್ತಿವೆ
-ಸಂತೋಷ ನಾಯ್ಕ, ಭಟ್ಕಳ ಸಾಮಾಜಿಕ ಕಾರ್ಯಕರ್ತ
ಸಂತೆ ಮಾರುಕಟ್ಟೆ ಕಾಮಗಾರಿ ವಿಳಂಬದಿಂದ ಪ್ರತಿ ವಾರ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ರಾಜ್ಯ ಹೆದ್ದಾರಿ ಮೇಲೆ ಸಂತೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ
-ಮಂಜುನಾಥ ಹರಮಲಕರ, ಮುಂಡಗೋಡ ಪಟ್ಟಣ ಪಂಚಾಯಿತಿ ಸದಸ್ಯ
ಗಂಗಾವಳಿ–ಮಂಜುಗುಣಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗುವಂತೆ ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಒತ್ತಡ ಕಡಿಮೆಯಾಗಬಹುದು
-ವಿನೋದ ಗೌಡ, ಗೋಕರ್ಣ ವಾಹನ ಚಾಲಕ
ಖೇಲೋ ಇಂಡಿಯಾ ಹಾಗೂ ಸಮಾವೇಶ ಕೇಂದ್ರ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ತಾಲ್ಲೂಕಿನಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಮಸ್ಯೆ ಉಂಟಾಗುತ್ತಿದೆ
-ವಿ.ವಿ.ರೆಡ್ಡಿ ಹಳಿಯಾಳ, ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT