‘ಮೀನುಗಾರಿಕೆ ಮುಗಿಸಿ ಬಂದರಿಗೆ ಜ.9ರ ಬೆಳಿಗ್ಗೆಯೇ ದೋಣಿ ಬಂದು ನಿಂತಿದೆ. ಸುಮಾರು ₹2.5 ಲಕ್ಷಕ್ಕೂ ಹೆಚ್ಚು ಮೊತ್ತದ ಮೀನು ದೋಣಿಯಲ್ಲಿದೆ. ಅವಗಳನ್ನು ಖರೀದಿಸಲು ಈವರೆಗೆ ವ್ಯಾಪಾರಿಗಳು ಬಂದಿಲ್ಲ. ಇದಕ್ಕೆ ಪರ್ಸಿನ್ ಬೋಟ್ ಯೂನಿಯನ್ನ ಒತ್ತಡ ಕಾರಣ’ ಎಂದು ವಿಕ್ರಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ಸಲ್ಲಿಸಿದ್ದಾರೆ.