<p>ವಾರಾಣಸಿ (ಉತ್ತರ ಪ್ರದೇಶ): ಇಲ್ಲಿನ ಮದನಪುರ ಪ್ರದೇಶದಲ್ಲಿ ಲೌಡ್ ಸ್ಪೀಕರ್ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದ ದೇಗುಲದ ಪೂಜಾರಿಯೊಬ್ಬರಿಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p>.ವಾರಾಣಸಿ ಜೊತೆ ನೇಪಾಳ ಪ್ರಧಾನಿ ಸುಶೀಲಾ ಕಾರ್ಕಿ ಅವಿನಾಭಾವ ನಂಟು.<p>‘ಶುಕ್ರವಾರ ಹನುಮಾನ್ ದೇಗುಲದಲ್ಲಿ ಪೂಜೆ ಮಾಡಿದ ಬಳಿಕ, ಲೌಡ್ ಸ್ಪೀಕರ್ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದೆ. ಈ ವೇಳೆ ಅಬ್ದುಲ್ ನಾಸಿರ್ ಹಾಗೂ ಅವರ ಪುತ್ರ ಬಂದು ನಿಂದಿಸಿದ್ದಾರೆ’ ಎಂದು ಪೂಜಾರಿ ಸಂಜಯ್ ಪ್ರಜಾಪತಿ ತಿಳಿಸಿದ್ದಾರೆ.</p><p>ಲೌಡ್ ಸ್ಪೀಕರ್ ಅನ್ನು ಬಂದ್ ಮಾಡುವಂತೆ ಹೇಳಿದರಲ್ಲದೆ, ಮುಂದೆ ಹೀಗೆ ಮಾಡಿದರೆ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಹತ್ತಕ್ಕೂ ಅಧಿಕ ಮಂದಿ ಸುತ್ತುವರಿದು ಬೆದರಿಕೆ ಹಾಕಿದ್ದಾರೆ ಎಂದು ಪೂಜಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.</p>.ವಾರಾಣಸಿ | ಪಾರ್ಕಿಂಗ್ ಜಾಗಕ್ಕಾಗಿ ಜಟಾಪಟಿ; ಶಿಕ್ಷಕರೊಬ್ಬರ ಕೊಲೆಯಲ್ಲಿ ಅಂತ್ಯ.<p>ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶುಕ್ರವಾರ ರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾಶಿ ವಲಯದ ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸಾಲ್ ಹೇಳಿದ್ದಾರೆ.</p> .50 ವರ್ಷದ ತಂದೆಗೆ 50 ಮಕ್ಕಳು: ಹರಿದಾಡುತ್ತಿರುವ ವಾರಾಣಸಿ ಮತದಾರರ ಪಟ್ಟಿಯ ಪ್ರತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾರಾಣಸಿ (ಉತ್ತರ ಪ್ರದೇಶ): ಇಲ್ಲಿನ ಮದನಪುರ ಪ್ರದೇಶದಲ್ಲಿ ಲೌಡ್ ಸ್ಪೀಕರ್ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದ ದೇಗುಲದ ಪೂಜಾರಿಯೊಬ್ಬರಿಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p>.ವಾರಾಣಸಿ ಜೊತೆ ನೇಪಾಳ ಪ್ರಧಾನಿ ಸುಶೀಲಾ ಕಾರ್ಕಿ ಅವಿನಾಭಾವ ನಂಟು.<p>‘ಶುಕ್ರವಾರ ಹನುಮಾನ್ ದೇಗುಲದಲ್ಲಿ ಪೂಜೆ ಮಾಡಿದ ಬಳಿಕ, ಲೌಡ್ ಸ್ಪೀಕರ್ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದೆ. ಈ ವೇಳೆ ಅಬ್ದುಲ್ ನಾಸಿರ್ ಹಾಗೂ ಅವರ ಪುತ್ರ ಬಂದು ನಿಂದಿಸಿದ್ದಾರೆ’ ಎಂದು ಪೂಜಾರಿ ಸಂಜಯ್ ಪ್ರಜಾಪತಿ ತಿಳಿಸಿದ್ದಾರೆ.</p><p>ಲೌಡ್ ಸ್ಪೀಕರ್ ಅನ್ನು ಬಂದ್ ಮಾಡುವಂತೆ ಹೇಳಿದರಲ್ಲದೆ, ಮುಂದೆ ಹೀಗೆ ಮಾಡಿದರೆ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಹತ್ತಕ್ಕೂ ಅಧಿಕ ಮಂದಿ ಸುತ್ತುವರಿದು ಬೆದರಿಕೆ ಹಾಕಿದ್ದಾರೆ ಎಂದು ಪೂಜಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.</p>.ವಾರಾಣಸಿ | ಪಾರ್ಕಿಂಗ್ ಜಾಗಕ್ಕಾಗಿ ಜಟಾಪಟಿ; ಶಿಕ್ಷಕರೊಬ್ಬರ ಕೊಲೆಯಲ್ಲಿ ಅಂತ್ಯ.<p>ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶುಕ್ರವಾರ ರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾಶಿ ವಲಯದ ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸಾಲ್ ಹೇಳಿದ್ದಾರೆ.</p> .50 ವರ್ಷದ ತಂದೆಗೆ 50 ಮಕ್ಕಳು: ಹರಿದಾಡುತ್ತಿರುವ ವಾರಾಣಸಿ ಮತದಾರರ ಪಟ್ಟಿಯ ಪ್ರತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>