ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ತಾತ್ಕಾಲಿಕ ದುರಾಸೆಗೆ ಬಲಿಯಾದರೆ ಶಾಶ್ವತ ವಿನಾಶ: ಸರ್ಕಾರಗಳಿಗೆ ಎಚ್ಚರಿಕೆ

ಜನ ಸಮಾವೇಶ: ನದಿ ಜೋಡಣೆ ಯೋಜನೆಗಳ ವಿರುದ್ಧ ಸರ್ಕಾರಗಳಿಗೆ ಎಚ್ಚರಿಕೆ
Published : 12 ಜನವರಿ 2026, 7:33 IST
Last Updated : 12 ಜನವರಿ 2026, 7:33 IST
ಫಾಲೋ ಮಾಡಿ
Comments
ಶಿರಸಿಯಲ್ಲಿ ನಡೆದ ಜನ ಸಮಾವೇಶದಲ್ಲಿ ಪಾಲ್ಗೊಂಡ ಪರಿಸರ ಕಾರ್ಯಕರ್ತರು
ಶಿರಸಿಯಲ್ಲಿ ನಡೆದ ಜನ ಸಮಾವೇಶದಲ್ಲಿ ಪಾಲ್ಗೊಂಡ ಪರಿಸರ ಕಾರ್ಯಕರ್ತರು
ಫೆಬ್ರವರಿಯಲ್ಲಿ ಕೊಳ್ಳ ಸಂರಕ್ಷಣಾ ಸಮಿತಿ ನಿಯೋಗದ ಮೂಲಕ ಕೇಂದ್ರದಲ್ಲಿ ಸಂಬಂಧಪಟ್ಟ ಸಚಿವರ ಭೇಟಿ ಮಾಡಿ ಯೋಜನೆ ಸ್ಥಗಿತಕ್ಕೆ ಮನವರಿಕೆ ಮಾಡಲಾಗುವುದು
–ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
ಹಿಂದಿನ ಹಲವು ಮಾರಕ ಯೋಜನೆಗಳಲ್ಲಿ ಅರಣ್ಯವಾಸಿಗಳು ಬುಡಕಟ್ಟು ಜನರು ವನವಾಸಿಗಳು ಹೆಚ್ಚಿನ ಸಂತ್ರಸ್ತರಾಗಿದ್ದಾರೆ. ಈಗಲೂ ಅಂಥದ್ದೇ ಸ್ಥಿತಿಯಿದೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ
–ಶಾಂತಾರಾಮ ಸಿದ್ದಿ, ಎಂಎಲ್‍ಸಿ
ನದಿ ಜೋಡಣೆಯಿಂದ ಜನರ ಬದುಕೇ ತಿರುವು ಮುರುವು ಆಗುತ್ತದೆ. ಜನರ ಬದುಕಿನ ನಾಡಿಯಾದ ನದಿಗಳು ತಾಯಿಗೆ ಸಮಾನ. ಅರಣ್ಯ ನಾಶ ಆಗುವ ನದಿ ತಿರುವು ಯೋಜನೆ ಅಭಿವೃದ್ಧಿ ಹೇಗೆ ಆಗುತ್ತದೆ
–ಮಾಧನಾನಂದ ಭಾರತೀ ಸ್ವಾಮೀಜಿ, ನೆಲಮಾವು ಮಠ
ಜಾತಿ ಮತ ಪಂಥ ಪಕ್ಷಾತೀತವಾಗಿ ಈ ಹೋರಾಟ ನಡೆಯುತ್ತಿದೆ. ಈ ಯೋಜನೆ ಖಂಡಿತ ಸ್ಥಗಿತವಾಗುತ್ತದೆ. ಈ ಹೋರಾಟದ ಪ್ರಜ್ಞೆ ಮುಂದುವರಿಯಲಿ.
–ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಶಿರಳಗಿ ರಾಜಾರಾಮ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT