<p><strong>ಯಲ್ಲಾಪುರ</strong>: ತಾಲ್ಲೂಕಿನ ಕಳಚೆಯ ಕೆಪಿಎಲ್ ಮೈದಾನದಲ್ಲಿ ಈಚೆಗೆ ನಡೆದ ಮುಂಗಾರು ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಪ್ರಮೋದ ಹೆಬ್ಬಾರ ನಾಯಕತ್ವದ ಟೀಮ್ ವಿರಾಟ್ ಚಾಂಪಿಯನ್ ಸ್ಥಾನ ಪಡೆದಿದೆ. ಮಲವಳ್ಳಿಯ ಶಂಕರ ಭಟ್ಟ ನಾಯಕತ್ವದ ಎಚ್ಬಿ ಬಾಯ್ಸ್ ತಂಡ ರನ್ನರ್ಸ್ ಅಪ್ ಪಡೆದುಕೊಂಡಿದೆ.</p>.<p>ಚಾಂಪಿಯನ್ ತಂಡದಲ್ಲಿ ಸದಸ್ಯರಾದ ನಾರಾಯಣ ಭಾಗ್ವತ್, ಶಿವಪ್ರಸಾದ್ ಭಟ್ಟ, ರವೀಶ್ ಭಟ್ಟ, ಸತೀಶ್ ಹೆಗಡೆ, ದತ್ತಗುರು ಭಟ್ಟ, ರಾಘವೇಂದ್ರ ಭಟ್ಟ ಬೆಳಸೂರ್ ಹಾಗೂ ಸೌರವ್ ಗಾಂವ್ಕರ ಉತ್ತಮ ಪ್ರದಶ೯ನ ನೀಡಿದರು.</p>.<p>ಪಂದ್ಯ ಪುರುಷ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ದತ್ತಗುರು ಭಟ್, ಸರಣಿ ಪುರುಷ ಪ್ರಶಸ್ತಿಯನ್ನು ರವೀಶ್ ಭಟ್ ಇಟ್ಲಮನೆ, ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿಯನ್ನು ಮಂಜುನಾಥ್ ಭಟ್ಟ ಬಾಳ್ನಮನೆ ಪಡೆದುಕೊಂಡರು.</p>.<p>ಪ್ರಮುಖರಾದ ಜಿ. ಅರ್. ಹೆಗಡೆ, ಶ್ರೀಪಾದ ಗಾಂವ್ಕರ ಕವಳೆಕೆರಿ, ಉಮೇಶ್ ಭಾಗ್ವತ್, ಶ್ರೀಕಾಂತ್ ಹೆಬ್ಬಾರ್, ಮಂಜುನಾಥ್ ಭಟ್ಟ ಬಾಳ್ನಮನೆ, ಶಂಕರ ಭಟ್ಟ ಮಲವಳ್ಳಿ, ನಾರಾಯಣ ಭಾಗ್ವತ್ ಸಹಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ</strong>: ತಾಲ್ಲೂಕಿನ ಕಳಚೆಯ ಕೆಪಿಎಲ್ ಮೈದಾನದಲ್ಲಿ ಈಚೆಗೆ ನಡೆದ ಮುಂಗಾರು ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಪ್ರಮೋದ ಹೆಬ್ಬಾರ ನಾಯಕತ್ವದ ಟೀಮ್ ವಿರಾಟ್ ಚಾಂಪಿಯನ್ ಸ್ಥಾನ ಪಡೆದಿದೆ. ಮಲವಳ್ಳಿಯ ಶಂಕರ ಭಟ್ಟ ನಾಯಕತ್ವದ ಎಚ್ಬಿ ಬಾಯ್ಸ್ ತಂಡ ರನ್ನರ್ಸ್ ಅಪ್ ಪಡೆದುಕೊಂಡಿದೆ.</p>.<p>ಚಾಂಪಿಯನ್ ತಂಡದಲ್ಲಿ ಸದಸ್ಯರಾದ ನಾರಾಯಣ ಭಾಗ್ವತ್, ಶಿವಪ್ರಸಾದ್ ಭಟ್ಟ, ರವೀಶ್ ಭಟ್ಟ, ಸತೀಶ್ ಹೆಗಡೆ, ದತ್ತಗುರು ಭಟ್ಟ, ರಾಘವೇಂದ್ರ ಭಟ್ಟ ಬೆಳಸೂರ್ ಹಾಗೂ ಸೌರವ್ ಗಾಂವ್ಕರ ಉತ್ತಮ ಪ್ರದಶ೯ನ ನೀಡಿದರು.</p>.<p>ಪಂದ್ಯ ಪುರುಷ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ದತ್ತಗುರು ಭಟ್, ಸರಣಿ ಪುರುಷ ಪ್ರಶಸ್ತಿಯನ್ನು ರವೀಶ್ ಭಟ್ ಇಟ್ಲಮನೆ, ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿಯನ್ನು ಮಂಜುನಾಥ್ ಭಟ್ಟ ಬಾಳ್ನಮನೆ ಪಡೆದುಕೊಂಡರು.</p>.<p>ಪ್ರಮುಖರಾದ ಜಿ. ಅರ್. ಹೆಗಡೆ, ಶ್ರೀಪಾದ ಗಾಂವ್ಕರ ಕವಳೆಕೆರಿ, ಉಮೇಶ್ ಭಾಗ್ವತ್, ಶ್ರೀಕಾಂತ್ ಹೆಬ್ಬಾರ್, ಮಂಜುನಾಥ್ ಭಟ್ಟ ಬಾಳ್ನಮನೆ, ಶಂಕರ ಭಟ್ಟ ಮಲವಳ್ಳಿ, ನಾರಾಯಣ ಭಾಗ್ವತ್ ಸಹಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>