ಕೇರಳದ ಲಾರಿಯನ್ನು ನದಿಯಿಂದ ದಡಕ್ಕೆ ತರುವ ಕಾರ್ಯಾಚರಣೆ ನೋಡಲು ಜನರು ಗಂಗಾವಳಿ ನದಿ ದಡದಲ್ಲಿ ಸೇರಿದ್ದರು
ಶಿರೂರು ದುರಂತದಲ್ಲಿ ಕಣ್ಮರೆಯಾಗಿರುವ ಜಗನ್ನಾಥ ನಾಯ್ಕ ಅವರನ್ನು ಆದಷ್ಟು ಶೀಘ್ರದಲ್ಲಿ ಪತ್ತೆ ಮಾಡುವಂತೆ ಅವರ ಪುತ್ರಿಯರು ಮತ್ತು ಕುಟುಂಬ ಸದಸ್ಯರು ಶಾಸಕ ಸತೀಶ ಸೈಲ್ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರ ಬಳಿ ಮನವಿ ಮಾಡಿದರು