ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ವರದಾ ಪ್ರವಾಹದಲ್ಲಿ ನಲುಗುವ ಮೊಗವಳ್ಳಿ: ಸ್ಥಳಾಂತರಕ್ಕೆ ‘ಅರಣ್ಯಭೂಮಿ’ ತೊಡಕು

Published : 22 ಜುಲೈ 2024, 6:57 IST
Last Updated : 22 ಜುಲೈ 2024, 6:57 IST
ಫಾಲೋ ಮಾಡಿ
Comments
ಊರಿನ ಸಮೀಪವೇ ಇರುವ ಎತ್ತರದ ಅರಣ್ಯ ಪ್ರದೇಶದಲ್ಲಿ ಇಲ್ಲಿನ ಕುಟುಂಬಗಳಿಗೆ ತಲಾ 5 ಗುಂಟೆ ಜಾಗ ನೀಡಿದರೆ ಮನೆ ನಿರ್ಮಿಸಿಕೊಂಡು ಪ್ರವಾಹದ ಆತಂಕದಿಂದ ಮುಕ್ತವಾಗಲು ಸಾಧ್ಯವಿದೆ. ಈ ಬಗ್ಗೆ ಸರ್ಕಾರ ಗಮನಿಸುವ ಅಗತ್ಯವಿದೆ
-ಶಂಕರ ಗೌಡ ಸ್ಥಳೀಯ ನಿವಾಸಿ
ಹಲವು ವರ್ಷಗಳ ಹಿಂದೆಯೇ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾಗಿ ಸ್ಥಳಿಕರು ಮಾಹಿತಿ ನೀಡಿದ್ದು ಆ ಜಾಗದ ಮೂಲ ದಾಖಲೆಯಲ್ಲಿ ಕಂದಾಯ ಇಲಾಖೆ ಎಂದಿದ್ದರೆ ಸ್ಥಳಾಂತರಕ್ಕೆ  ಗಂಭೀರ ಪ್ರಯತ್ನ ಮಾಡಲಾಗುವುದು
-ಶಿವರಾಮ ಹೆಬ್ಬಾರ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT