ಸಮೀಕ್ಷೆಗೆ ನಗರಸಭೆ 21 ಸಿಬ್ಬಂದಿ ನೇಮಕದಿಂದ ನಗರಸಭೆ ಕರ ವಸೂಲಿಗೆ ಹಿನ್ನಡೆಯಾಗಿದೆ. ಅಭಿವೃದ್ದಿ ಹಾಗೂ ಸಾರ್ವಜನಿಕ ಕೆಲಸಕ್ಕೆ ತೊಂದರೆ ಆಗುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು
ಕುಮಾರ್ ಬೋರ್ಕರ್ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ
ಸರ್ಕಾರದ ಆದೇಶದಂತೆ ಶಾಲೆಬಿಟ್ಟ ಮಕ್ಕಳ ಸಮೀಕ್ಷೆಯನ್ನು ಆರಂಭಿಸಲಾಗಿದೆ. ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಜನರ ಕೆಲಸ ಮಾಡಿಕೊಡಲು ಶ್ರಮಿಸಲಾಗುತ್ತಿದೆ