ಸೋಮವಾರ, 2 ಮಾರ್ಚ್ 2026
×
ADVERTISEMENT

ಗದ್ದೆಯ ಚಿತ್ರಣ ಬದಲಿಸಿದ ಮಳೆ: ಕೊಯ್ಲಿಗೆ ಬಂದಿದ್ದ ಭತ್ತ, ಜೋಳ ಕೆಸರು ಪಾಲು

Published : 24 ಅಕ್ಟೋಬರ್ 2024, 5:53 IST
Last Updated : 24 ಅಕ್ಟೋಬರ್ 2024, 5:53 IST
ADVERTISEMENT
ಫಾಲೋ ಮಾಡಿ
Comments
ವಾಡಿಕೆಗಿಂತ ಶೇ 360 ರಷ್ಟು ಹೆಚ್ಚು ಮಳೆ
‘ತಾಲ್ಲೂಕಿನಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಮಳೆಗೆ 24.5 ಹೆಕ್ಟೇರ್‌ ಭತ್ತ 82 ಹೆಕ್ಟೇರ್‌ ಗೋವಿನಜೋಳ ಸದ್ಯಕ್ಕೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ವರದಿ ತಯಾರಿಸಲಾಗಿದೆ. ಅ.16 ರಿಂದ 22ರವರೆಗೆ 13 ಸೆಂ.ಮೀ ಮಳೆಯಾಗಿದ್ದು ಕೇವಲ ಒಂದು ವಾರದ ಅವಧಿಯಲ್ಲಿ ವಾಡಿಕೆಗಿಂತ ಶೇ.360ರಷ್ಟು ಮಳೆ ಹೆಚ್ಚಾಗಿರುವುದು ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಕ್ಟೋಬರ್‌ ತಿಂಗಳಲ್ಲಿಯೇ 28.1 ಸೆಂ.ಮೀ ಮಳೆ ದಾಖಲಾಗಿದೆ. ಇದು ಕೂಡ ವಾಡಿಕೆಗಿಂತ ಶೇ.130ರಷ್ಟು ಹೆಚ್ಚಾಗಿದೆ’ ಎಂದು ಕೃಷಿ ಅಧಿಕಾರಿ ಅರವಿಂದ ಕಮ್ಮಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT