ಕೆಲವೆಡೆ ಯಂತ್ರಗಳು ಅರಣ್ಯ ಪ್ರದೇಶದಲ್ಲಿವೆ. ಅಲ್ಲಿ ಗಿಡಗಂಟಿಗಳ ಕಟಾವು ಆಗಬೇಕು. ಕೇವಲ ಯಂತ್ರಗಳ ದುರಸ್ತಿ ಕಾರ್ಯವಾದರೆ ಸಾಲದು ಅವುಗಳನ್ನು ಸುಸ್ಥಿತಿಯಲ್ಲಿಡಲು ಸಿಬ್ಬಂದಿ ನಿಯೋಜಿಸಲು ಕ್ರಮವಹಿಸಬೇಕು
–ರಾಘವೇಂದ್ರ ನಾಯ್ಕ ಬನವಾಸಿ ರೈತ ಮುಖಂಡ
ಮಳೆ ಮಾಪನ ಯಂತ್ರಗಳ ದುರಸ್ತಿ ಕಾರ್ಯ ಮಾಡಲಾಗಿದೆ. ಪ್ರಸ್ತುತ ಮಳೆ ಬೀಳುತ್ತಿದ್ದು ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ? ಇಲ್ಲವೇ? ಎಂಬುದನ್ನು ತಾಲ್ಲೂಕು ಪಂಚಾಯಿತಿಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ