ಹೊನ್ನಾವರ ತಾಲ್ಲೂಕಿನ ಗುಣವಂತೆಯ ಸಮೀಪ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಂಭವಿಸಿದ್ದ ಸರಣಿ ಅಪಘಾತ.
ಕಾರವಾರ ತಾಲ್ಲೂಕಿನ ಕೈಗಾ ಸಮೀಪ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟೆಂಪೊ ಪಲ್ಟಿಯಾಗಿರುವುದು.
ರಸ್ತೆ ಅಪಘಾತ ಪ್ರಕರಣ ತಗ್ಗಿಸಲು ಬ್ಲ್ಯಾಕ್ ಸ್ಪಾಟ್ಗಳಲ್ಲಿ ಸುರಕ್ಷತೆ ಕ್ರಮ ಅನುಸರಿಸಲಾಗಿದೆ. ಸಂಚಾರ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ
ದೀಪನ್ ಎಂ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹೆಚ್ಚು ವಾಹನ ಸಂಚರಿಸುವ ಕಿರಿದಾದ ರಸ್ತೆಗಳ ತಿರುವು ಪ್ರದೇಶಗಳ ವಿಸ್ತರಣೆ ಕೆಲಸ ನಡೆಯಬೇಕು. ಹೆದ್ದಾರಿಗಳಲ್ಲಿ ಬೀಡಾಡಿ ದನಗಳ ಓಡಾಟಕ್ಕೆ ಕಡಿವಾಣ ಹಾಕಿದರೆ ಅಪಘಾತ ನಿಯಂತ್ರಣಕ್ಕೆ ಅನುಕೂಲವಾಗಲಿದೆ