ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಭಟ್ಕಳ | ಅಡ್ಡಪರಿಣಾಮ ಬೀರುವ ವದಂತಿ ಪರಿಣಾಮ: ಮಕ್ಕಳಿಗೆ ಲಸಿಕೆಗೆ ಪಾಲಕರ ಹಿಂದೇಟು

Published : 16 ಜನವರಿ 2025, 5:19 IST
Last Updated : 16 ಜನವರಿ 2025, 5:19 IST
ಫಾಲೋ ಮಾಡಿ
Comments
ಜನರಲ್ಲಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆ ಹೊರಹಾಕಲು ಪ್ರಯತ್ನಿಸಲಾಗುತ್ತಿದ್ದು ತಿಳಿವಳಿಕೆ ನೀಡುವ ಕೆಲಸ ಆರಂಭಿಸಿದ್ದೇವೆ. ಶಾಲೆಗಳಲ್ಲಿ ಲಸಿಕೆ ನೀಡುವ ಅಭಿಯಾನವೂ ನಡೆದಿದೆ
ಡಾ.ಸವಿತಾ ಕಾಮತ್ ಭಟ್ಕಳ ತಾಲ್ಲೂಕು ಆರೋಗ್ಯಾಧಿಕಾರಿ
ರೋಗ ನಿರೋಧಕ ಲಸಿಕೆ ಪಡೆದ ಕೆಲ ಮಕ್ಕಳಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದ್ದರಿಂದ ಪಾಲಕರ ಮನಸ್ಸಿನಲ್ಲಿ ಭಯ ಉಂಟಾಗಿದೆ. ಲಸಿಕೆ ಪಡೆದಾಗ ಜ್ವರ ಮೈಕೈನೋವು ಉಂಟಾಗುವುದು ಸಹಜ. ಅದಕ್ಕೆ ಭಯಪಡಬಾರದು
ರಜಾ ಮಾನ್ವಿ ಭಟ್ಕಳ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT