ಬಹುತೇಕ ಕೆರೆಗಳು ಶೇ 15ರಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಕೆರೆಗಳ ಮೂಲ ದಾಖಲೆಯಾದ ಟ್ಯಾಂಕ್ ರಜಿಸ್ಟರ್ ಪ್ರಕಾರ ಹೂಳೆತ್ತುವ ಕಾರ್ಯ ಆಗಬೇಕು. ಹೂಳೆತ್ತಿದರೆ ಮಾತ್ರ ಕೆರೆಗಳಿಗೆ ಜೀವಂತಿಕೆ ಸಾಧ್ಯ
ಶಿವಾನಂದ ಕಳವೆ ಪರಿಸರ ಬರಹಗಾರ
ಬನವಾಸಿ ಭಾಗದ ಹೂಳು ತುಂಬಿರುವ ಕೆಲ ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಉಳಿದ ಕೆರೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು