ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಿರಸಿ: ಸೌಲಭ್ಯಕ್ಕೆ ಕಾದಿದೆ ‘ರಾಣಿ ನಿವಾಸ’

ಕದಂಬರ ಆಳ್ವಿಕೆ ಕಾಲದ ಅವಶೇಷಗಳ ಸಂರಕ್ಷಣೆ ಕೊರತೆ: ನಿರ್ಲಕ್ಷ್ಯಕ್ಕೆ ಆಕ್ರೋಶ
Published : 19 ಫೆಬ್ರುವರಿ 2024, 5:09 IST
Last Updated : 19 ಫೆಬ್ರುವರಿ 2024, 5:09 IST
ಫಾಲೋ ಮಾಡಿ
Comments
ರಕ್ಷಣೆಯಿಲ್ಲದಿರುವ ಜೈನ ತೀರ್ಥಂಕರರ ಮೂರ್ತಿ
ರಕ್ಷಣೆಯಿಲ್ಲದಿರುವ ಜೈನ ತೀರ್ಥಂಕರರ ಮೂರ್ತಿ
ಪುರಾತತ್ವ ಇಲಾಖೆಯು ಗುಡ್ನಾಪುರದಲ್ಲಿ ಇನ್ನಷ್ಟು ಉತ್ಖನನ ನಡೆಸಬೇಕು. ರಾಣಿ ನಿವಾಸ ಕಟ್ಟಡದ ಅವಶೇಷ ರಕ್ಷಣೆ ಮಾಡಬೇಕು. ಕಟ್ಟಡದ ಅವಶೇಷಗಳು ಹಾಳಾಗಿ ಹೋಗದಂತೆ ಎಚ್ಚರಿಕೆ ವಹಿಸಬೇಕು
ನಿರ್ಮಲಾ ನಾಯ್ಕ ಗ್ರಾ.ಪಂ. ಅಧ್ಯಕ್ಷೆ ಗುಡ್ನಾಪುರ
ರಾಣಿ ನಿವಾಸದ ಅವಶೇಷಗಳಿಗೆ ಹಾನಿಯಾಗದಂತೆ ಆವರಣ ಗೋಡೆಗಳ ದುರಸ್ತಿ ಸ್ವಚ್ಛತೆ ಮಾಡಬೇಕು. ಪ್ರವೇಶ ದ್ವಾರದಲ್ಲಿ ಮಾಹಿತಿ ಫಲಕ ಅಳವಡಿಸಿ ಶಿಲಾ ಶಾಸನವನ್ನು ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡುವಂತೆ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಗಂಗೂಬಾಯಿ ಮಾನಕರ್ ಜಿಲ್ಲಾಧಿಕಾರಿ ಉತ್ತರ ಕನ್ನಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT