ವೇ.ಶ್ರೀಧರ ಎಂ.ಭಟ್ಟ ಮಾಣಿಕ್ನಮನೆ ಇವರ ಪೌರೋಹಿತ್ಯದಲ್ಲಿ ಮಾ.6ರಂದು ಬೆಳಗ್ಗೆ ಪಂಚಗವ್ಯ ಹವನ,ಗಣಹವನ, ಕುಂಕುಮಾರ್ಚನೆ, ಬಲಿಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ. ಮಾ.7ರಂದು ರಾಮತಾರಕ ಜಪ. ಗುರುಪಾದುಕಾ ಪೂಜೆ, ದೇವಿ ಪಾರಾಯಣ, ಅಷ್ಟಲಕ್ಷ್ಮೀಪೂಜಾ ಆರಾಧನೆ ಹಾಗೂ 108 ಸಾಮೂಹಿಕ ಸತ್ಯನಾರಾಯಣ ವೃತ, ಕುಂಕುಮಾರ್ಚನೆ,ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.