ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಉತ್ತರ ಕನ್ನಡ | ಸ್ವಚ್ಛತೆ ಜಾಗೃತಿಗೆ ವಿದ್ಯಾರ್ಥಿಗಳ ಚಿತ್ತಾರ

ಸ್ವಚ್ಛತೆಯೇ ಸೇವೆ ಅಭಿಯಾನದಡಿ ಚಟುವಟಿಕೆ: ಯುವಜನರ ಉಚಿತ ಸೇವೆ
Published : 22 ಸೆಪ್ಟೆಂಬರ್ 2024, 4:57 IST
Last Updated : 22 ಸೆಪ್ಟೆಂಬರ್ 2024, 4:57 IST
ಫಾಲೋ ಮಾಡಿ
Comments
ಕಾರವಾರದ ಎಂ.ಜಿ.ರಸ್ತೆಯ ಉದ್ಯಾನದ ಗೋಡೆಯ ಮೇಲೆ ಚಿತ್ರ ಬಿಡಿಸುವಲ್ಲಿ ನಿರತರಾಗಿರುವ ಯುವಕ
ಕಾರವಾರದ ಎಂ.ಜಿ.ರಸ್ತೆಯ ಉದ್ಯಾನದ ಗೋಡೆಯ ಮೇಲೆ ಚಿತ್ರ ಬಿಡಿಸುವಲ್ಲಿ ನಿರತರಾಗಿರುವ ಯುವಕ
ಕಾರವಾರದ ತರಕಾರಿ ಮಾರುಕಟ್ಟೆ ಗೋಡೆಯ ಮೇಲೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಚಿತ್ರ ರಚಿಸಿರುವದು
ಕಾರವಾರದ ತರಕಾರಿ ಮಾರುಕಟ್ಟೆ ಗೋಡೆಯ ಮೇಲೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಚಿತ್ರ ರಚಿಸಿರುವದು
ಸಮಾಜ ಸೇವೆ ಮಾಡಬೇಕು ಎಂಬ ಯುವ ಮನಸ್ಸುಗಳ ತುಡಿತಕ್ಕೆ ಸ್ವಚ್ಛತೆ ಜಾಗೃತಿಗೆ ಗೋಡೆಚಿತ್ರ ಬಿಡಿಸುವ ಅವಕಾಶ ಸಿಕ್ಕಿದೆ. ಅದನ್ನು ಯಶಸ್ಸವಿಯಾಗಿ ನಿಭಾಯಿಸುತ್ತೇವೆ
ಅಕ್ಷಯ ನಾಯಕ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT