ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಕಚೇರಿ ಸ್ಥಾಪನೆಯಿಂದಾಗಿ ಅಗತ್ಯ ಸಿಬ್ಬಂದಿ ದೊರೆಯುತ್ತದೆ. ಜತೆಗೆ ಮರಗಳ್ಳರ ಬಾನಾಡಿ ಬೇಟೆಗಾರರ ಹಾವಳಿ ಕಡಿಮೆ ಆಗುತ್ತದೆ ಅಪರೂಪದ ಜೀವವೈವಿದ್ಯದ ರಕ್ಷಣೆಗೆ ಸಹಕಾರಿಯಾಗುತ್ತದೆ
ಆನಂದ್ಬಾಬು ಪಕ್ಷಿಪ್ರೇಮಿ
ವಲಯ ಅರಣ್ಯ ಇಲಾಖೆಯ ಕಚೇರಿ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ