ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಬಾಳೆ ಹಣ್ಣು ಎಸೆದು, ಚಕ್ರಕ್ಕೆ ತೆಂಗಿನಕಾಯಿ ಹೊಡೆದು ಭಕ್ತಿ ಸಲ್ಲಿಸಿದರು.ದೇವಸ್ಥಾನ ಸಮಿತಿಯ ವಾಗೀಶಸ್ವಾಮಿ, ಎಂ.ರಾಜಶೇಖರ್, ಪಟೇಲ್ ಬೆಟ್ಟನಗೌಡ, ಪಿ.ಬಿ.ಗೌಡ, ಎಲ್.ಕೊಟ್ರೇಶ್, ಕೊಟಗಿ ಕರಿಬಸಪ್ಪ, ಕೊಟಗಿ ಈಶಣ್ಣ, ಓಂಕಾರೇಶ್ವರಗೌಡ, ಸಾವಳಗಿ ವಿಶ್ವನಾಥ, ಶಿವರಾಜ್ ಇತರರಿದ್ದರು.