ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT
ADVERTISEMENT

1 ಲಕ್ಷ ಹುಣಸೆ ಗಿಡ ನೆಡಲು ಸಿಎಸ್ಆರ್ ನಿಧಿ: ನಿರ್ಮಲಾ ಸೀತಾರಾಮನ್

Published : 17 ಅಕ್ಟೋಬರ್ 2025, 9:18 IST
Last Updated : 17 ಅಕ್ಟೋಬರ್ 2025, 9:18 IST
ಫಾಲೋ ಮಾಡಿ
Comments
ತೆಲುಗಿನಲ್ಲಿ ಭಾಷಣ
ತೆಲುಗು ಭಾಷೆ ಗೊತ್ತಿರುವವರು ಇಲ್ಲಿ ಹೆಚ್ಚಿದ್ದಾರೆ ಎಂಬುದನ್ನು ಕಂಡುಕೊಂಡ ಸಚಿವರು, ಕನ್ಬಡದಲ್ಲಿ ಒಂದೆರಡು ಮಾತನಾಡಿ ಬಳಿಕ ತೆಲುಗಿನಲ್ಲೇ 20 ನಿಮಿಷ ಭಾಷಣ ಮಾಡಿದರು. ನಬಾರ್ಡ್ ಅಧ್ಯಕ್ಷ ಶಾಜಿ ಎಸ್.ವಿ., ಸಂಸದ ಇ.ತುಕಾರಾಂ, ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT