ಭಾನುವಾರ, ಏಪ್ರಿಲ್ 2, 2023
33 °C

ವಿಜಯನಗರ | ಸಾಲಬಾಧೆ: ರೈತ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ (ವಿಜಯನಗರ): ಸಮೀಪದ ಕಬ್ಬಳ್ಳಿ ಗ್ರಾಮದ ಯುವ ರೈತ ಚೌಡಪ್ಪ (32) ಸಾಲಬಾಧೆ ತಾಳಲಾರದೆ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೃತರ ತಂದೆ ಲಕ್ಷ್ಮಪ್ಪ ಹೆಸರಿನಲ್ಲಿ ಎರಡುವರೆ ಎಕರೆ ಜಮೀನಿದ್ದು, ಮಾದಿಹಳ್ಳಿ ಬ್ಯಾಂಕ್ ನಲ್ಲಿ ₹1.5 ಲಕ್ಷ ಸಾಲ‌ ಪಡೆದಿದ್ದರು.‌ ಕುಟುಂಬದ ನಿರ್ವಹಣೆ, ಆಟೋ ಖರೀದಿಗೆ ಕೈಗಡವಾಗಿ ₹2.5 ಲಕ್ಷ ಸಾಲ ಪಡೆದಿದ್ದರು. ಸ್ಥಳಕ್ಕೆ ಅರಸೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.