<p>ಅರಸೀಕೆರೆ (ವಿಜಯನಗರ): ಸಮೀಪದ ಕಬ್ಬಳ್ಳಿ ಗ್ರಾಮದ ಯುವ ರೈತ ಚೌಡಪ್ಪ (32) ಸಾಲಬಾಧೆ ತಾಳಲಾರದೆ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಮೃತರ ತಂದೆ ಲಕ್ಷ್ಮಪ್ಪ ಹೆಸರಿನಲ್ಲಿ ಎರಡುವರೆ ಎಕರೆ ಜಮೀನಿದ್ದು, ಮಾದಿಹಳ್ಳಿ ಬ್ಯಾಂಕ್ ನಲ್ಲಿ ₹1.5 ಲಕ್ಷ ಸಾಲ ಪಡೆದಿದ್ದರು. ಕುಟುಂಬದ ನಿರ್ವಹಣೆ, ಆಟೋ ಖರೀದಿಗೆ ಕೈಗಡವಾಗಿ ₹2.5 ಲಕ್ಷ ಸಾಲ ಪಡೆದಿದ್ದರು. ಸ್ಥಳಕ್ಕೆ ಅರಸೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರಸೀಕೆರೆ (ವಿಜಯನಗರ): ಸಮೀಪದ ಕಬ್ಬಳ್ಳಿ ಗ್ರಾಮದ ಯುವ ರೈತ ಚೌಡಪ್ಪ (32) ಸಾಲಬಾಧೆ ತಾಳಲಾರದೆ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಮೃತರ ತಂದೆ ಲಕ್ಷ್ಮಪ್ಪ ಹೆಸರಿನಲ್ಲಿ ಎರಡುವರೆ ಎಕರೆ ಜಮೀನಿದ್ದು, ಮಾದಿಹಳ್ಳಿ ಬ್ಯಾಂಕ್ ನಲ್ಲಿ ₹1.5 ಲಕ್ಷ ಸಾಲ ಪಡೆದಿದ್ದರು. ಕುಟುಂಬದ ನಿರ್ವಹಣೆ, ಆಟೋ ಖರೀದಿಗೆ ಕೈಗಡವಾಗಿ ₹2.5 ಲಕ್ಷ ಸಾಲ ಪಡೆದಿದ್ದರು. ಸ್ಥಳಕ್ಕೆ ಅರಸೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>