ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ವಿಜಯನಗರ: KKRDBಯಿಂದ ಬಂದ ₹2 ಕೋಟಿ PWDಯಲ್ಲೇ ಉಳಿಕೆ; ಇನ್ನೂ ₹6 ಕೋಟಿಗೆ ಬೇಡಿಕೆ

Published : 24 ಡಿಸೆಂಬರ್ 2024, 5:50 IST
Last Updated : 24 ಡಿಸೆಂಬರ್ 2024, 5:50 IST
ಫಾಲೋ ಮಾಡಿ
Comments
ಕೆಕೆಆರ್‌ಡಿಬಿಗೆ ಶಾಸಕರಿಂದ ಪತ್ರ, ಸಿಕ್ಕಿಲ್ಲ ಸ್ಪಂದನೆ ಪರೇಡ್‌ ಮೈದಾನ ಬಳಿ 1.5 ಎಕರೆ ಸ್ಥಳ ಗುರುತು ಇನ್ನೂ ವರ್ಷಗಳ ಕಾಲ ಕಾಯುವಿಕೆ ಅನಿವಾರ್ಯ
ಎಂ.ಪಿ.ಪ್ರಕಾಶ್ ರಂಗಮಂದಿರ ಬಳಕೆ?
‘ನಗರಸಭೆ ಕಚೇರಿ ಆವರಣದಲ್ಲಿರುವ ಎಂ.ಪಿ.ಪ್ರಕಾಶ್ ರಂಗಮಂದಿರ ನಿರ್ಮಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ರಂಗಮಂದಿರದ ಬಳಕೆಯೇ ಆಗಿಲ್ಲ. ಇದೀಗ ಅದನ್ನು ತಾತ್ಕಾಲಿಕವಾಗಿ ಬಳಸುವ ವಿಚಾರ ಇದೆ. ಅಲ್ಲಿ ಇಟ್ಟಿರುವ ವಸ್ತುಗಳನ್ನು ತೆರವುಗೊಳಿಸಲು ನಗರಸಭೆಯವರು ಒಪ್ಪಿದ್ದಾರೆ. ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಅಲ್ಲಿ ನಡೆಸಲಾಗುವುದು. ಸುಮಾರು ಒಂದು ವರ್ಷ ಅದನ್ನು ಬಳಸಿಕೊಂಡು ಹೊಸ ರಂಗಮಂದಿರ ನಿರ್ಮಾಣಗೊಂಡ ಬಳಿಕ ಇದನ್ನು ಬೇರೆ ಯಾವ ಉದ್ದೇಶಕ್ಕೆ ಬಳಸಬಹುದು ಎಂದು ತೀರ್ಮಾನಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT