ಶಿವಮೊಗ್ಗ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿರುವುದರಿಂದ ಹಾಗೂ ತುಂಗಭದ್ರಾ ಜಲಾನಯನ ಪ್ರದೇಶಗಳಲ್ಲಿ ಸಹ ಸಾಧಾರಣ ಮಳೆ ಆಗಿರುವ ಕಾರಣ ಸಿಂಗಾಟಾಲೂರು ಬ್ಯಾರೇಜ್ನಿಂದ ಎರಡು ದಿನಗಳ ಹಿಂದೆ ಎರಡು ಕ್ರಸ್ಟ್ ಗೇಟ್ಗಳಿಂದ ನೀರು ಬಿಡುಗಡೆ ಮಾಡಲಾಗಿತ್ತು. ಅದು ಇದೀಗ ತುಂಗಭದ್ರಾ ಜಲಾಶಯ ಸೇರಿಕೊಂಡಿದೆ.