ಸೋಮವಾರ, 3 ನವೆಂಬರ್ 2025
×
ADVERTISEMENT
ADVERTISEMENT

ಹರಪನಹಳ್ಳಿ: ಪುನಶ್ಚೇತನಕ್ಕೆ ಕಾದಿವೆ ಕಲುಷಿತ ಕೆರೆಗಳು

ಚರಂಡಿ ನೀರು ಸಂಗ್ರಹಕಾರ, ಘನತ್ಯಾಜ್ಯ ಎಸೆಯುವ ಕೇಂದ್ರಗಳಾಗಿ ಮಾರ್ಪಾಡು
Published : 3 ನವೆಂಬರ್ 2025, 6:43 IST
Last Updated : 3 ನವೆಂಬರ್ 2025, 6:43 IST
ಫಾಲೋ ಮಾಡಿ
Comments
ಪ್ರತಿ ಶುಕ್ರವಾರ ಗ್ರಾಮದ ಚಿಕ್ಕಕೆರೆ ದಡದಲ್ಲಿ ದುರ್ವಾಸನೆಯಲ್ಲಿಯೇ ಸಂತೆ ನಡೆಯುತ್ತದೆ. ಕೆರೆ ಸಮೀಪವೇ ಪೊಲೀಸ್ ವಸತಿ ಗೃಹಗಳಿವೆ. ಸುತ್ತಮುತ್ತಲಿನ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ
ಹಾದಿಮನಿ ಸಂತೋಷ ಅರಸೀಕೆರೆ
ಹರಪನಹಳ್ಳಿ ಹಿರೆಕೆರೆ ಐಯ್ಯನಕೆರೆಗೆ ಅಪಾಯಕಾರಿ ಘನತ್ಯಾಜ್ಯ ಬಂದು ಸೇರುತ್ತಿದೆ. ಹಿಂದೆ ದನಕರುಗಳಿಗೆ ಕುಡಿಯಲು ಬಳಕೆಗೆ ಯೋಗ್ಯವಾಗಿದ್ದ ಕೆರೆಗಳ ನೀರು ಈಗ ಸಂಪೂರ್ಣ ಕಲುಷಿತಗೊಂಡಿದೆ. ಸರ್ಕಾರ ಕೆರೆಗಳ ಅಭಿವೃದ್ದಿಗೆ ಕಾಳಜಿವಹಿಸಬೇಕು
ಬೂದಿ ನವೀನ್ ಮಾಜಿ ಸದಸ್ಯರು ಪುರಸಭೆ
ನಗರದ ಹಿರೆಕೆರೆ ಐಯ್ಯನಕೆರೆಗಳ ರಕ್ಷಣೆಗೆ ಡಿಪಿಆರ್ ತಯಾರು ಹಂತದಲ್ಲಿದೆ. ಈಗಾಗಲೇ ಕೆರೆ ಸ್ವಚ್ಚತೆ ಪೌರ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಕೆರೆಗಳನ್ನು ಪುರಸಭೆ ಸುಪರ್ದಿಗೆ ಕೊಟ್ಟ ಬಳಿಕ ರಕ್ಷಣೆಗೆ ಕ್ರಮ ವಹಿಸುತ್ತೇವೆ
ರೇಣುಕಾ ಎಸ್.ದೇಸಾಯಿ ಮುಖ್ಯಾಧಿಕಾರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT