ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅನುಚಿತ ವರ್ತನೆ: ಪ್ರಯಾಣಿಕರ ವಿರುದ್ಧ ದೂರು

ಸೌದಿ ಅರೇಬಿಯಾದಿಂದ ದಮ್ಮಮ್‌ಗೆ ಸಂಚರಿಸುತ್ತಿದ್ದ ವಿಮಾನದ ಮಹಿಳಾ ಸಿಬ್ಬಂದಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪದ ಮೇಲೆ ಹಿರಿಯ ನಾಗರಿಕ ಪ್ರಯಾಣಿಕರೊಬ್ಬರ ವಿರುದ್ಧ ಇಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 15:59 IST
ಅನುಚಿತ ವರ್ತನೆ: ಪ್ರಯಾಣಿಕರ ವಿರುದ್ಧ ದೂರು

'ಪಿಯುಸಿ' ಇಲ್ಲದೆ ಇಂಧನವಿಲ್ಲ: ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

Vehicle Emission Control: ಡಿಸೆಂಬರ್ 18ರಿಂದ ಪಿಯುಸಿ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 15:59 IST
'ಪಿಯುಸಿ' ಇಲ್ಲದೆ ಇಂಧನವಿಲ್ಲ: ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

ಅಂತರ್‌ಲಿಂಗಿಗಳ ಅರ್ಜಿ: ತ್ರಿ ಸದಸ್ಯರ ಪೀಠಕ್ಕೆ ವರ್ಗಾಯಿಸಿದ ‘ಸುಪ್ರೀಂ’

ಜನಗಣತಿಯಲ್ಲಿ ಜನನ,ಮರಣ ಮಾಹಿತಿ ದಾಖಲಿಸಲು ಅವಕಾಶಕ್ಕೆ ಕೋರಿಕೆ
Last Updated 16 ಡಿಸೆಂಬರ್ 2025, 15:54 IST
ಅಂತರ್‌ಲಿಂಗಿಗಳ ಅರ್ಜಿ: ತ್ರಿ ಸದಸ್ಯರ ಪೀಠಕ್ಕೆ ವರ್ಗಾಯಿಸಿದ ‘ಸುಪ್ರೀಂ’

ತನಿಖಾ ಸಮಿತಿ ಪ್ರಶ್ನಿಸಿದ ನ್ಯಾ. ವರ್ಮ: ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆಗೆ ಲೋಕಸಭಾ ಸ್ಪೀಕರ್‌ ರಚಿಸಿರುವ ತನಿಖಾ ಸಮಿತಿಯನ್ನು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ನ
Last Updated 16 ಡಿಸೆಂಬರ್ 2025, 15:49 IST
ತನಿಖಾ ಸಮಿತಿ ಪ್ರಶ್ನಿಸಿದ ನ್ಯಾ. ವರ್ಮ: ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಗುಜರಾತ್‌ ಕಾಂಗ್ರೆಸ್‌: 20ರಿಂದ ‘ಜನ ಆಕ್ರೋಶ ಯಾತ್ರೆ’

ಗುಜರಾತ್‌ ಕಾಂಗ್ರೆಸ್‌ನ ಎರಡನೇ ಹಂತದ ‘ಜನ ಆಕ್ರೋಶ ಯಾತ್ರೆ’ಯು ಇದೇ 20ರಂದು ಖೇಡಾ ಜಿಲ್ಲೆಯ ಫಾಗ್ವೆಲ್‌ ಗ್ರಾಮದಿಂದ ಆರಂಭವಾಗಲಿದ್ದು, ಜನವರಿ 6ರಂದು ದಾಹೋದ್‌ ಜಿಲ್ಲೆಯಲ್ಲಿ ಕೊನೆಗೊಳ್ಳಲಿದೆ.
Last Updated 16 ಡಿಸೆಂಬರ್ 2025, 15:48 IST
ಗುಜರಾತ್‌ ಕಾಂಗ್ರೆಸ್‌: 20ರಿಂದ ‘ಜನ ಆಕ್ರೋಶ ಯಾತ್ರೆ’

ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ: 12 ಶಂಕಿತರ ವಶ

ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆ ಗುಪ್ತ ದಳದ ಅಧಿಕಾರಿಗಳು ಏಳು ಜಿಲ್ಲೆಗಳಲ್ಲಿ ಮಂಗಳವಾರ ಮುಂಜಾನೆ ದಾಳಿ ನಡೆಸಿದ್ದು, ಭಯೋತ್ಪಾದನಾ ಚಟುವಟಿಕಗಳಿಗೆ ಬೆಂಬಲ ನೀಡುತ್ತಿದ್ದ ಆರೋಪದಡಿ 12 ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.
Last Updated 16 ಡಿಸೆಂಬರ್ 2025, 15:47 IST
ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ: 12 ಶಂಕಿತರ ವಶ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಇ.ಡಿ ಆರೋಪ ಪಟ್ಟಿ ತಿರಸ್ಕರಿಸಿದ ದೆಹಲಿ ಕೋರ್ಟ್‌

PMLA Charges Rejected: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಎಫ್‌ಐಆರ್ ಇಲ್ಲದೆ ಖಾಸಗಿ ದೂರಿಗೆ ಆಧಾರವಿದೆ ಎಂದು ದೆಹಲಿ ಕೋರ್ಟ್ ತಿರಸ್ಕರಿಸಿದೆ.
Last Updated 16 ಡಿಸೆಂಬರ್ 2025, 15:45 IST
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಇ.ಡಿ ಆರೋಪ ಪಟ್ಟಿ ತಿರಸ್ಕರಿಸಿದ ದೆಹಲಿ ಕೋರ್ಟ್‌
ADVERTISEMENT

ನ್ಯಾಯಾಂಗ ನಿಂದನೆ ಅರ್ಜಿ: ಡಿಜಿಸಿಎಗೆ ಹೈಕೋರ್ಟ್‌ ನೋಟಿಸ್

ವಿಮಾನ ಸಿಬ್ಬಂದಿಯ ಕರ್ತವ್ಯ ಅವಧಿಯ ಮಿತಿ (ಎಫ್‌ಡಿಟಿಎಲ್‌) ನಿಯಮಾವಳಿ ಜಾರಿ ಕುರಿತು ದಾಖಲಾಗಿರುವ ನ್ಯಾಯಾಂಗ ನಿಂದನೆ
Last Updated 16 ಡಿಸೆಂಬರ್ 2025, 15:42 IST
ನ್ಯಾಯಾಂಗ ನಿಂದನೆ ಅರ್ಜಿ: ಡಿಜಿಸಿಎಗೆ ಹೈಕೋರ್ಟ್‌ ನೋಟಿಸ್

ಪಕ್ಷದ ಪ್ರಮುಖರ ಭೇಟಿಯಾದ ನಿತಿನ್‌ ನಬಿನ್‌

ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್‌ ನಬಿನ್‌ ಅವರು ಅಧಿಕಾರ ಸ್ವೀಕರಿಸಿದ ದಿನದಿಂದಲೇ ಚಟುವಟಿಕೆ ಆರಂಭಿಸಿದ್ದಾರೆ
Last Updated 16 ಡಿಸೆಂಬರ್ 2025, 15:41 IST
 ಪಕ್ಷದ ಪ್ರಮುಖರ ಭೇಟಿಯಾದ ನಿತಿನ್‌ ನಬಿನ್‌

ಸಿಪಿಐ(ಎಂ) ನಾಯಕನಿಗೆ ಹಲ್ಲೆ: 6 ಬಿಜೆಪಿಗರ ಬಂಧನ

ಸ್ಥಳೀಯ ಸಿಪಿಎಂ ನಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದ ಅರೋಪದ ಮೇಲೆ ಬಿಜೆಪಿಯ ಆರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು
Last Updated 16 ಡಿಸೆಂಬರ್ 2025, 15:36 IST
ಸಿಪಿಐ(ಎಂ) ನಾಯಕನಿಗೆ ಹಲ್ಲೆ: 6 ಬಿಜೆಪಿಗರ ಬಂಧನ
ADVERTISEMENT
ADVERTISEMENT
ADVERTISEMENT