ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಹೊಸಪೇಟೆ | ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ: ಹೋರಾಟಗಾರರ ಬಂಧನ, ಬಿಡುಗಡೆ

Published : 10 ಜುಲೈ 2025, 5:21 IST
Last Updated : 10 ಜುಲೈ 2025, 5:21 IST
ಫಾಲೋ ಮಾಡಿ
Comments
ಕೇಂದ್ರದ ವಿರುದ್ಧ ನಡೆದಿರುವ ಸಾಂಕೇತಿಕ ಪ್ರತಿಭಟನೆ ಇದು ತಕ್ಷಣ ಬೇಡಿಕೆಗಳಿಗೆ ಸ್ಪಂದಿಸಲಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಿಶ್ಚಿತ
ಆರ್‌.ಭಾಸ್ಕರ ರೆಡ್ಡಿ ಜಿಲ್ಲಾ ಸಿಐಟಿಯು ಮುಖಂಡ
ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನೇ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಇದು ಬಹಳ ಅಪಾಯಕಾರಿ ಕಾರ್ಮಿಕರು ಇದರ ಬಗ್ಗೆ ಈಗಲೇ ಗಮನ ಹರಿಸಬೇಕು
ಮರಡಿ ಜಂಬಯ್ಯ ನಾಯಕ ಸಿಐಟಿಯು ಮುಖಂಡ
ಪ್ರಮುಖ ಬೇಡಿಕೆಗಳು
8 ಗಂಟೆ ಕೆಲಸದ ಅವಧಿ ನಿಗದಿಯಾಗಬೇಕು.ಗುತ್ತಿಗೆ ಹೊರಗುತ್ತಿಗೆ ನೌಕರರು ಮಾಡುವ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹಳೆಯ ಪಿಂಚಣಿ ಪದ್ಧತಿ ಮರುಜಾರಿಗೊಳಿಸಬೇಕು. ಹೊಸಪೇಟೆಯಲ್ಲಿ ತಕ್ಷಣ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ನಿವೇಶನ ರಹಿತರಿಗೆ ನಿವೇಶನ ಮನೆ ವಿತರಣೆ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT