ಕೇಂದ್ರದ ವಿರುದ್ಧ ನಡೆದಿರುವ ಸಾಂಕೇತಿಕ ಪ್ರತಿಭಟನೆ ಇದು ತಕ್ಷಣ ಬೇಡಿಕೆಗಳಿಗೆ ಸ್ಪಂದಿಸಲಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಿಶ್ಚಿತ
ಆರ್.ಭಾಸ್ಕರ ರೆಡ್ಡಿ ಜಿಲ್ಲಾ ಸಿಐಟಿಯು ಮುಖಂಡ
ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನೇ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಇದು ಬಹಳ ಅಪಾಯಕಾರಿ ಕಾರ್ಮಿಕರು ಇದರ ಬಗ್ಗೆ ಈಗಲೇ ಗಮನ ಹರಿಸಬೇಕು
ಮರಡಿ ಜಂಬಯ್ಯ ನಾಯಕ ಸಿಐಟಿಯು ಮುಖಂಡ
ಪ್ರಮುಖ ಬೇಡಿಕೆಗಳು
8 ಗಂಟೆ ಕೆಲಸದ ಅವಧಿ ನಿಗದಿಯಾಗಬೇಕು.ಗುತ್ತಿಗೆ ಹೊರಗುತ್ತಿಗೆ ನೌಕರರು ಮಾಡುವ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹಳೆಯ ಪಿಂಚಣಿ ಪದ್ಧತಿ ಮರುಜಾರಿಗೊಳಿಸಬೇಕು. ಹೊಸಪೇಟೆಯಲ್ಲಿ ತಕ್ಷಣ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ನಿವೇಶನ ರಹಿತರಿಗೆ ನಿವೇಶನ ಮನೆ ವಿತರಣೆ ಮಾಡಬೇಕು.