ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಸಾಧನಾ ಸಮಾವೇಶ ಬಹಿಷ್ಕಾರ ಎಚ್ಚರಿಕೆ

ಮಾದಿಗ ಸಮುದಾಯ ಅವಹೇಳನ ಆರೋಪ–ಭೀಮಾ ನಾಯ್ಕ್ ಕ್ಷಮೆಗೆ ಪಟ್ಟು
Published : 15 ಮೇ 2025, 16:21 IST
Last Updated : 15 ಮೇ 2025, 16:21 IST
ಫಾಲೋ ಮಾಡಿ
Comments
ಮಾದಿಗ ಸಮುದಾಯವನ್ನು ನಾನು ದೂಷಿಸಿಲ್ಲ. ನಾನು ಯಾರ ಕ್ಷಮೆಯನ್ನೂ ಕೇಳಲ್ಲ ನಾನು ಸಾಧನಾ ಸಮಾವೇಶಕ್ಕೆ ಬಂದೇ ಬರುತ್ತೇನೆ
ಭೀಮಾ ನಾಯ್ಕ್ ಕೆಎಂಎಫ್ ಅಧ್ಯಕ್ಷ
ನಾನು ಮಾದಿಗರನ್ನು ಭೀಮಾ ನಾಯ್ಕ್ ವಿರುದ್ಧ ಎತ್ತಿಕಟ್ಟುವ ಪ್ರಶ್ನೆಯೇ ಇಲ್ಲ. ಅದರ ಅಗತ್ಯವೂ ನನಗಿಲ್ಲ. ಮುಸ್ಲಿಮನಾಗಿರುವ ನನ್ನ ಮಾತನ್ನು ಮಾದಿಗ ಸಮುದಾಯದವರು ಕೇಳುತ್ತಾರೆಯೇ?
ಸಿರಾಜ್‌ ಶೇಖ್‌ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT