ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೆರೆ ತುಂಬಿಸುವ ಯೋಜನೆ ಪೈಪ್‌ಗೆ ರಂಧ್ರ; ಭರ್ತಿಯಾಗದ ತಳಕಲ್ಲು ಕೆರೆ ಒಡಲು

Published : 25 ಜನವರಿ 2025, 5:50 IST
Last Updated : 25 ಜನವರಿ 2025, 5:50 IST
ಫಾಲೋ ಮಾಡಿ
Comments
ಪೈಪ್‌ಲೈನ್‌ ಮಾರ್ಗ ಪರಿಶೀಲನೆ ನಡೆಸಿ ಸೋರಿಕೆ ತಡೆಗಟ್ಟುತ್ತೇವೆ. ಉದ್ದೇಶಪೂರ್ವಕವಾಗಿ ರಂಧ್ರ ಕೊರೆದವರ ಮೇಲೆ ಕ್ರಮ ಜರುಗಿಸುತ್ತೇವೆ
ರಾಘವೇಂದ್ರ ಎಇಇ ಸಿಂಗಟಾಲೂರು ಏತ ನೀರಾವರಿ ಯೋಜನೆ
ತರೆಡೆಯೂ ಇಂತಹದೇ ಕೃತ್ಯ
ತಳಕಲ್ಲು ಕೆರೆಯ ಮಾರ್ಗ ಮಾತ್ರವಲ್ಲದೆ ಬನ್ನಿಕಲ್ಲು ಜಿ. ಕೋಡಿಹಳ್ಳಿ ಕೆರೆಗಳಿಗೆ ನೀರು ಹರಿಸುವ ಪೈಪ್‌ಲೈನ್‌ಗಳಲ್ಲಿಯೂ ಕಿಡಿಗೇಡಿಗಳು ರಂಧ್ರ ಕೊರೆದು ಹೊಲಗಳಿಗೆ ನೀರು ಹರಿಸಿಕೊಳ್ಳುತ್ತಾರೆ. ಹೀಗೇ ನೀರು ಕಳ್ಳತನ ಮಾಡುವವರ ಬೆನ್ನಿಗೆ ಪ್ರಭಾವಿಗಳು ಇರುವುದರಿಂದ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT