ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ತಳ ಸಮುದಾಯದ ರಕ್ಷಕ ಸಂವಿಧಾನ: ಎಲ್.ಎನ್. ಮುಕುಂದರಾಜ್

‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’, ‘ದೇವರಗೆಣ್ಣೂರು’ ಪುಸ್ತಕಗಳ ಲೋಕಾರ್ಪಣೆ
Published : 1 ಸೆಪ್ಟೆಂಬರ್ 2025, 6:43 IST
Last Updated : 1 ಸೆಪ್ಟೆಂಬರ್ 2025, 6:43 IST
ಫಾಲೋ ಮಾಡಿ
Comments
ಬಸವಣ್ಣನ ನಾಡನ ಜನರು ವಿಭೂತಿ ಹಚ್ಚಿಕೊಳ್ಳಬೇಕು ಆದರೆ ಎಲ್ಲರೂ ಕುಂಕುಮ ಇಟ್ಟುಕೊಂಡು ತಿರುಗಾಡುವುದು ಬೇಸರದ ಸಂಗತಿ 
–ಎಲ್.ಎನ್.ಮುಕುಂದರಾಜ್ಅಧ್ಯಕ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ
ಶಾಲೆಗಳಲ್ಲಿ ಇಂದು ಹೋಮ ಹವನ ಮಾಡುವುದು ಕಲಿಸಲಾಗುತ್ತದೆ. ‌ಆದರೆ ಸಂವಿಧಾನ ಓದುವುದನ್ನು ಕಲಿಸುತ್ತಿಲ್ಲ ಎಂಬುದು ಬೇಸರದ ಸಂಗತಿ
  -ಪ್ರೊ.ಎಚ್.ಟಿ.ಪೋತೆ ಮುಖ್ಯಸ್ಥ ಕನ್ನಡ ವಿಭಾಗ ಗುಲ್ಬರ್ಗಾ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT