ಭಾನುವಾರ, 26 ಅಕ್ಟೋಬರ್ 2025
×
ADVERTISEMENT
ADVERTISEMENT

'ದೇಶ ಕಾಯುವ ಯೋಧರ ಸೇವೆ ದೊಡ್ಡದು'

Published : 26 ಅಕ್ಟೋಬರ್ 2025, 7:22 IST
Last Updated : 26 ಅಕ್ಟೋಬರ್ 2025, 7:22 IST
ಫಾಲೋ ಮಾಡಿ
Comments
ಹೊರ್ತಿ ಸಮೀಪದ ದೇಗಿನಾಳ ಗ್ರಾಮದ ಮಹಾಲಕ್ಷ್ಮಿದೇವಿ  ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಯೋಧರ ಮಕ್ಕಳು ಶಿಕ್ಷಣದ ವಿವಿಧ  ಇತರೆ ಕ್ಷೇತ್ರಗಳಲ್ಲಿ ಸಾಧನೆ ಹಾಗೂ ಎಸ್ ಎಸ್ ಎಲ್ ಸಿ  ಮತ್ತು ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಜೈ ಜವಾನ -ಜೈ ಜವಾನ ಕಿಸಾನ ಸಂಘ ಹಾಗೂ ಹೊರ್ತಿ ಸರ್ವೋದಯ ಕಾಲೇಜು ಹಾಗೂ ಜಾತ್ರಾ ಮಹೋತ್ಸವ ಮತ್ತು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.
ಹೊರ್ತಿ ಸಮೀಪದ ದೇಗಿನಾಳ ಗ್ರಾಮದ ಮಹಾಲಕ್ಷ್ಮಿದೇವಿ  ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಯೋಧರ ಮಕ್ಕಳು ಶಿಕ್ಷಣದ ವಿವಿಧ  ಇತರೆ ಕ್ಷೇತ್ರಗಳಲ್ಲಿ ಸಾಧನೆ ಹಾಗೂ ಎಸ್ ಎಸ್ ಎಲ್ ಸಿ  ಮತ್ತು ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಜೈ ಜವಾನ -ಜೈ ಜವಾನ ಕಿಸಾನ ಸಂಘ ಹಾಗೂ ಹೊರ್ತಿ ಸರ್ವೋದಯ ಕಾಲೇಜು ಹಾಗೂ ಜಾತ್ರಾ ಮಹೋತ್ಸವ ಮತ್ತು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT