ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಮುದ್ದೇಬಿಹಾಳ: ಸೌಲಭ್ಯವಿದ್ದರೂ ಪಡೆದುಕೊಳ್ಳದ ಫಲಾನುಭವಿಗಳು

ಶಂಕರ ಈ.ಹೆಬ್ಬಾಳ
Published : 17 ಜುಲೈ 2025, 7:07 IST
Last Updated : 17 ಜುಲೈ 2025, 7:07 IST
ಫಾಲೋ ಮಾಡಿ
Comments
ಮುದ್ದೇಬಿಹಾಳ ಪಟ್ಟಣದ ತಾಲ್ಲೂಕಾ ಪಂಚಾಯತ್ ಕಚೇರಿಯ ಆವರಣದಲ್ಲಿ ಅನಾಥವಾಗಿ ಬಿದ್ದಿರುವ ಅಂಗವಿಕಲರ ಸಾಮಗ್ರಿ.
ಮುದ್ದೇಬಿಹಾಳ ಪಟ್ಟಣದ ತಾಲ್ಲೂಕಾ ಪಂಚಾಯತ್ ಕಚೇರಿಯ ಆವರಣದಲ್ಲಿ ಅನಾಥವಾಗಿ ಬಿದ್ದಿರುವ ಅಂಗವಿಕಲರ ಸಾಮಗ್ರಿ.
ತಾಪಂ ಕಚೇರಿ ಆವರಣದಲ್ಲಿರುವ ಅಂಗವಿಕಲರ ಸಾಮಗ್ರಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
-ನಿಂಗಪ್ಪ ಮಸಳಿ ತಾಪಂ ಇಒ
ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕು ಸೇರಿ 60 ಟ್ರೈಸಿಕಲ್‌ಗಳು ಬಂದಿದ್ದು ಏಳು ಹಾಗೆ ಉಳಿದುಕೊಂಡಿವೆ. ಒಂದು ವೀಲ್ ಚೇರ್ ಸಣ್ಣ ಗಾಲಿ ವಾಕರ್ ಆರು ಉಳಿದಿವೆ. ಕೃತಕ ಕಾಲು ಮತ್ತು ಕ್ಯಾಲಿಪರ್ ಹಳೆ ಮಾಡಲ್ ಇರುವುದರಿಂದ ಅವುಗಳನ್ನು ಯಾರು ತೆಗೆದುಕೊಂಡು ಹೋಗಿಲ್ಲ.ಆಯ್ಕೆಯಾದ ಫಲಾನುಭವಿಗಳೆಲ್ಲ ತಮಗೆ ಬ್ಯಾಟರಿ ಚಾಲಿತಇಂಧನ ಚಾಲಿತ ತ್ರಿಚಕ್ರ ವಾಹನವೇ ಬೇಕು ಎಂದು ಇವುಗಳನ್ನು ಒಯ್ದಿಲ್ಲ. ಜಿಲ್ಲಾ ಕಚೇರಿಗೆ ವಾಪಸ್ ಕಳಿಸುತ್ತೇನೆ.
ಎಸ್.ಕೆ.ಘಾಟಿ ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT