ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

‘ಕೃಷ್ಣಾ’ ಇದ್ದರೂ ಕುಡಿಯಲು ನೀರಿಲ್ಲ!

ಅಮರಗೋಳದಲ್ಲಿ ಕುಡಿಯುವ ನೀರಿಗೆ ತತ್ವಾರ; ಕೃಷ್ಣಾ ನದಿಯಿಂದಲೇ ನೀರು ತರುವ ಸಾಹಸ
ಶಂಕರ ಈ.ಹೆಬ್ಬಾಳ
Published : 20 ಜುಲೈ 2024, 5:56 IST
Last Updated : 20 ಜುಲೈ 2024, 5:56 IST
ಫಾಲೋ ಮಾಡಿ
Comments
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಯುವಕರು ಕೊಡಗಳೊಂದಿಗೆ ನೀರು ತರಲು ಕೃಷ್ಣಾ ನದಿಗೆ ಬಂದಿರುವುದು.
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಯುವಕರು ಕೊಡಗಳೊಂದಿಗೆ ನೀರು ತರಲು ಕೃಷ್ಣಾ ನದಿಗೆ ಬಂದಿರುವುದು.
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಗ್ರಾಮಸ್ಥರು ಬೈಕ್ಸೈಕಲ್ ಮೂಲಕ ನೀರು ತರುತ್ತಿರುವುದು
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಗ್ರಾಮಸ್ಥರು ಬೈಕ್ಸೈಕಲ್ ಮೂಲಕ ನೀರು ತರುತ್ತಿರುವುದು
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಗ್ರಾಮಸ್ಥರು ಸೈಕಲ್ ಮೂಲಕ ನೀರು ತರುತ್ತಿರುವುದು
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಗ್ರಾಮಸ್ಥರು ಸೈಕಲ್ ಮೂಲಕ ನೀರು ತರುತ್ತಿರುವುದು
ತಂಗಡಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ. ಜನರು ನೀರಿಗಾಗಿ ಇಷ್ಟೊಂದು ಪರದಾಡುತ್ತಿದ್ದರೂ ಅಮರಗೋಳ ಗ್ರಾಮ ತಮ್ಮ ಪಂಚಾಯಿತಿಗೆ ಸಂಬಂಧವೇ ಇಲ್ಲದಂತೆ ಇದ್ದಾರೆ
–ಬಸವರಾಜ ಗೋಡಿ ಗ್ರಾಮ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT