ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಯುವಕರು ಕೊಡಗಳೊಂದಿಗೆ ನೀರು ತರಲು ಕೃಷ್ಣಾ ನದಿಗೆ ಬಂದಿರುವುದು.
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಗ್ರಾಮಸ್ಥರು ಬೈಕ್ಸೈಕಲ್ ಮೂಲಕ ನೀರು ತರುತ್ತಿರುವುದು
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಗ್ರಾಮಸ್ಥರು ಸೈಕಲ್ ಮೂಲಕ ನೀರು ತರುತ್ತಿರುವುದು

ತಂಗಡಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ. ಜನರು ನೀರಿಗಾಗಿ ಇಷ್ಟೊಂದು ಪರದಾಡುತ್ತಿದ್ದರೂ ಅಮರಗೋಳ ಗ್ರಾಮ ತಮ್ಮ ಪಂಚಾಯಿತಿಗೆ ಸಂಬಂಧವೇ ಇಲ್ಲದಂತೆ ಇದ್ದಾರೆ
–ಬಸವರಾಜ ಗೋಡಿ ಗ್ರಾಮ ಪಂಚಾಯಿತಿ ಸದಸ್ಯ