‘ಸಂತೋಷದ ದಿನದಂದೇ ದುಷ್ಕೃತ್ಯ’
‘ಹನುಕ್ಕಾ’ ಯಹೂದಿಗಳಿಗೆ ಪವಿತ್ರ ಹಬ್ಬ. ಇದು ನಂಬಿಕೆಯ ಆಚರಣೆ. ಆದರೆ, ಈ ಸಂತೋಷದ ದಿನದಂದೇ ದುಷ್ಕೃತ್ಯ ನಡೆದಿದೆ. ಇದು ಯಹೂದಿ ಆಸ್ಟ್ರೇಲಿಯನ್ನರನ್ನು ಗುರಿಯಾಗಿಸಿ ಕೊಂಡು ನಡೆದ ದಾಳಿಯಾಗಿದೆ. ಭಯೋತ್ಪಾದನೆ ಆಸ್ಟ್ರೇಲಿಯಾದ ಹೃದಯವನ್ನು ಗಾಸಿಗೊಳಿಸಿದೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬನೀಸ್ ಹೇಳಿದ್ದಾರೆ.